2025 ನೇ ಇಸವಿಯ ಕೊನೆಯ ತಿಂಗಳ ಕೆಲವೇ ದಿನಗಳು ಬಾಕಿ ಇದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಈ ತಿಂಗಳೂ ಮುಗಿದು ಹೊಸ ಕ್ಯಾಲೆಂಡರ್ ಬದಲಾಯಿಸುವ ದಿನ ಬಂದೇ ಬಿಡುತ್ತದೆ. 2026 ರಲ್ಲಿ ರಾಜ್ಯ ಸರ್ಕಾರಿ ರಜೆಗಳು Karnataka State Government Holiday List ಯಾವುದಿದೆ ಅನ್ನೋದರ ಅಧಿಕೃತ ಘೋಷಣೆ ಈಗಾಗ್ಲೇ ಆಗಿದೆ. ಹಾಗಾದ್ರೆ ಇನ್ನೇಕೆ ತಡಾ ರಜಾ ದಿನಗಳ ಪಟ್ಟಿ ನೋಡಿ ಫ್ಯಾಮಿಲಿ ಟ್ರಿಪ್, ಫಂಕ್ಷನ್ ಎಲ್ಲದನ್ನೂ ಈಗಲೇ ಪ್ಲಾನ್ ಮಾಡಿಬಿಡಿ.ಸದ್ಯ ನಮ್ಮ ಕರ್ನಾಟಕದಲ್ಲಿ ಬ್ಯಾಂಕುಗಳು ಹಾಗೂ […]
Category: Blogs
If you are searching for a 2026 Calendar Kannada PDF free download, you are in the right place. A Kannada calendar helps you easily check festival dates, government holidays and other important monthly details. In this article, you can download a free 2026 Kannada Calendar PDF along with complete information for your daily, professional, and […]
ಜೇನುತುಪ್ಪ ಹರಳುಗಟ್ಟುವುದು
ಜೇನುತುಪ್ಪ ಹರಳುಗಟ್ಟುವುದು ಬಾಟಲಿಯಲ್ಲಿ ಶೇಖರಿಸಿಟ್ಟ ಜೇನು, ವಾತಾವರಣ ತಂಪಾಗುತ್ತಿದ್ದಂತೆ ಹರಳುಗಟ್ಟುವುದನ್ನು (crystallization) ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಜನಸಾಮಾನ್ಯರ ತಿಳುವಳಿಕೆಯಲ್ಲಿ ಜೇನುತುಪ್ಪ ಹರಳುಗಟ್ಟಿತೆಂದರೆ ಅದು ಕೃತಕ “ಸಕ್ಕರೆ ದ್ರಾವಣ” ಸೇರಿಸಿ “ಕಲಬೆರಕೆ” ಮಾಡಿದ ಜೇನು ಎಂದು ಪರಿಗಣಿಸಲಾಗುತ್ತದೆ. ಆಗ ಖರೀದಿ ಮಾಡಿದ ಗ್ರಾಹಕರಿಗೂ, ವ್ಯವಹರಿಸಿದ ಜೇನು ಕೃಷಿಕರಿಗೂ ಮಾತಿನ ಚಕಮಕಿ ನಡೆದು ಅಂತಿಮವಾಗಿ ಜೇನು ಕೃಷಿಕನಿಗೆ ‘ನಂಬಿಕೆ ದ್ರೋಹಿ’ ಪಟ್ಟ ಲಭಿಸಿಬಿಡುತ್ತದೆ. ಅಸಲಿಯತ್ತು ತಿಳಿದೂ, ಅದನ್ನು ಗ್ರಾಹಕರಿಗೆ ವಿವರಿಸಲಾಗದ ಪರಿಸ್ಥಿತಿಯಲ್ಲಿ ಜೇನು ಕೃಷಿಕರು ಮಾತ್ರ ಚಡಪಡಿಸುತ್ತಿರುತ್ತಾರೆ. ಆದರೆ ಜೇನು […]
ಹಬ್ಬದ ಆಚರಣೆ ಮಲೆನಾಡಿನ ಜನರು ವಿಶಿಷ್ಟವಾಗಿ ಮಾಡುತ್ತಾರೆ. ಈ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ಸಾಮಗ್ರಿ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಪೂಜೆಗೆ ಬಳಸಲಾಗುತ್ತದೆ. ಭೂದೇವಿಗೆ ಪೂಜೆ ಮಾಡಿ, ಮಡಿಲು ತುಂಬುವ ಭಾವನಾತ್ಮಕತೆ ಹಿನ್ನೆಲೆಯ ಹಬ್ಬ ಇದಾಗಿದ್ದು, ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತದೆ. ಇದಕ್ಕೆ ‘ಭೂಮಣ್ಣಿ ಬುಟ್ಟಿ’ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವುದು ವಾಡಿಕೆ. ಈ ಬುಟ್ಟಿಗಳನ್ನು ಹಬ್ಬಕ್ಕೆ ಬಳಸಲು […]
ಹುಟ್ಟಿದ್ದು ಶಿವಮೊಗ್ಗ ನಗರದಲ್ಲಾದರೂ ಶೇ.೮೦ರಷ್ಟು ನೆನಪುಗಳು ನನ್ನ ಅಜ್ಜಿ Ajji Mane ಮನೆಯಲ್ಲಿಯೆ ಇದೆ. ಜಿಟಿ ಜಿಟಿ ಮಳೆ,ಚುಮು ಚುಮು ಚಳಿ,ಎತ್ತ ನೋಡಿದರೂ ಹಸಿರು, ಜೀರಿಟ್ಲೆ ಹುಳುವಿನ ಸದ್ದು, ಇಂಬಳದ ರಾಶಿ, ಬ್ಯಾಣ (ಸೇತುವೆ) ಕರಿ ಕಾಫಿ ಚರಗಿ, ಕಡುಬಿನ ಸರ್ಗಲ್,ಮುಸುರೆ ಚರಗಿ, ಅಲ್ಲೊಂದು ಇಲ್ಲೊಂದು ಮನೆ, ಕೆಮ್ಮಣ್ಣು ರಸ್ತೆ ಇದು ನನ್ನ ಅಜ್ಜಿ ಮನೆಯ ಕಿರು ಚಿತ್ರಣಅಪ್ಪಟ ಮಲೆನಾಡು ತೀರ್ಥಹಳ್ಳಿ ತಾಲೂಕಿನ, Thirthahalli ಆರಗದ Araga ಒಂದು ಪುಟ್ಟ ಹಳ್ಳಿ “ಕುಣಿಗದ್ದೆ” Kunigadde ಯಾವ ಮಕ್ಕಳಿಗೆ […]
ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಜನಪದ ಸಂಪ್ರದಾಯವನ್ನು ನಡೆಸಲಾಗುತ್ತದೆ. ದೀಪಾವಳಿ(ಪಾಡ್ಯದಿಂದ) ಹಬ್ಬದ ಮೂರು ರಾತ್ರಿಗಳಲ್ಲಿ ಹೀಗೆ ಮನೆ ಮನೆಗೆ ಹಾಡು ಹೇಳಿಕೊಂಡು, ದೀಪ ಹಿಡಿದು ಹೊರಡುತ್ತಾರೆ. ದೀಪ ಹಚ್ಚುವುದು, ಎಣ್ಣೆ ಹೊಯ್ಯುವುದು, ಗರತಿ ಬರುವುದು, ಹೀಗೆ ಎಲ್ಲವಕ್ಕೂ ಒಂದೊಂದು ಹಾಡು, ಒಂದೊಂದು ಪದ. ಕೆಲವು ಹಿರಿಯರು ಅಲ್ಲೇ ಪದಕಟ್ಟಿ ಹಾಡುತ್ತಾರೆ. ಜ್ಯೋತಿ ಹಾಡು : ಸತ್ಯಳು ಸ್ವಾಮಿಯ ಶರಣು ಮಾಡಲು ಬಂದು ಶರನೆಂದರ ಕೈಯ ಮುಗುದೆವು……ಕಟ್ಟೆ ಕಟ್ಟಿಸೆವು ಬಟ್ಟರಾ ಕರಾಸೆವು ಈ ಕಟ್ಟೆಗೂ ಪೂಜೆ……ಜೋಯ್ಸರ […]
