ಮಳೆಯೆಂದರೆ ಎಲ್ಲರಿಗೂ ಪ್ರೀತಿ. ಕೆಲವರಿಗೆ ಮಳೆಯಲ್ಲಿ ನೆನೆಯುವುದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಮಳೆಯನ್ನು ನೋಡುವುದೇ ಒಂದು ರೋಮಾಂಚನ. ಕೃಷಿ ಮನೆತನದ ಕುಟುಂಬಗಳಲ್ಲಿ ಮಳೆಯಲ್ಲಿಯೇ ನೆನೆದು ಕೆಲಸ ಪೂರೈಸುವ ಅನಿವಾರ್ಯತೆ ಇರುತ್ತದೆ. ಹೀಗೆ, ಮಳೆ ಎಂಬ ವಿಸ್ಮಯ ಒಬ್ಬೊಬ್ಬರಿಗೆ ತನ್ನದೇ ರೀತಿಯಲ್ಲಿ ಸಂತೋಷವನ್ನು ತಂದುಕೊಡುತ್ತದೆ. ಇದೇ ಮಳೆಯ ಆನಂದವನ್ನು ಸವಿಯಲು ತೀರ್ಥಹಳ್ಳಿಯಲ್ಲಿ ನಡೆದ “ರೈನಥಾನ್ ೧೮ನೇ ಆವೃತ್ತಿ – Rainathon Season 18” ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದೆ. ಬಹಳ ಉತ್ಸುಕತೆಯಿಂದ ಬೆಂಗಳೂರಿನಿಂದ ಆಗಮಿಸಿದ ಸಹಪಥಿಕರಾಗಲೀ ಅಥವಾ ಸುತ್ತಲ […]
