ವಿಚಾರಣೆಗಳು ಮಾಹಿತಿಪೂರ್ಣ ವಿವರ ಹೆಸರು ಕಾರ್ತಿಕಾದಿತ್ಯ ಬೆಳೋಡು (Karthik Adithya Belgodu) ಹುಟ್ಟಿದ ದಿನಾಂಕ ಹುಟ್ಟಿದ ಸ್ಥಳ ಬೆಳ್ಗೋಡು ಗ್ರಾಮ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಕೃಷಿ ಶಿಕ್ಷಣ ಮೂಡಿಗೆರೆ (ವಿದ್ಯಾಭ್ಯಾಸ ಪೂರೈಸಿದ್ದಾರೆ) ಹವ್ಯಾಸಗಳು ಪರಿಸರ ಕುರಿತು ಜನಜಾಗೃತಿ, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ತಿಳಿಸುವುದು, ಪುಸ್ತಕ ಪ್ರಕಾಶನ ಪ್ರಕಟಿತ ಪುಸ್ತಕಗಳು ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್ ಕಾರ್ತಿಕಾದಿತ್ಯ ಬೆಳೋಡು – […]
Influencers in Thirthahalli
Thirthahalli, located in the beautiful Malnad region of Karnataka, is known for its lush greenery, rich culture, and talented people. In recent years, many influencers in Thirthahalli have gained popularity by creating engaging content on Instagram, YouTube, Facebook, and other social media platforms. These creators share content about travel, food, lifestyle, photography, agriculture, education, fitness, […]
Rama Mantapa Thirthahalli is a famous historical and spiritual place located in the beautiful town of Thirthahalli in Karnataka’s Shivamogga district. Surrounded by the lush greenery of the Malnad region and close to the Tunga River, this sacred place attracts devotees, tourists, and history lovers throughout the year. The peaceful atmosphere and cultural significance make […]
ಮಳೆಯೆಂದರೆ ಎಲ್ಲರಿಗೂ ಪ್ರೀತಿ. ಕೆಲವರಿಗೆ ಮಳೆಯಲ್ಲಿ ನೆನೆಯುವುದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಮಳೆಯನ್ನು ನೋಡುವುದೇ ಒಂದು ರೋಮಾಂಚನ. ಕೃಷಿ ಮನೆತನದ ಕುಟುಂಬಗಳಲ್ಲಿ ಮಳೆಯಲ್ಲಿಯೇ ನೆನೆದು ಕೆಲಸ ಪೂರೈಸುವ ಅನಿವಾರ್ಯತೆ ಇರುತ್ತದೆ. ಹೀಗೆ, ಮಳೆ ಎಂಬ ವಿಸ್ಮಯ ಒಬ್ಬೊಬ್ಬರಿಗೆ ತನ್ನದೇ ರೀತಿಯಲ್ಲಿ ಸಂತೋಷವನ್ನು ತಂದುಕೊಡುತ್ತದೆ. ಇದೇ ಮಳೆಯ ಆನಂದವನ್ನು ಸವಿಯಲು ತೀರ್ಥಹಳ್ಳಿಯಲ್ಲಿ ನಡೆದ “ರೈನಥಾನ್ ೧೮ನೇ ಆವೃತ್ತಿ – Rainathon Season 18” ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದೆ. ಬಹಳ ಉತ್ಸುಕತೆಯಿಂದ ಬೆಂಗಳೂರಿನಿಂದ ಆಗಮಿಸಿದ ಸಹಪಥಿಕರಾಗಲೀ ಅಥವಾ ಸುತ್ತಲ […]
ರೈನಥಾನ್ (Rainathon) ಇದರ 18 ನೆ ಆವೃತ್ತಿ 27 ಜೂನ್ 2026 ರಂದು ತೀರ್ಥಹಳ್ಳಿಯ ಹುರುಳಿ ಎಂಬ ಸ್ಥಳದಲ್ಲಿ ನಡೆಯಲಿದೆ, ಪ್ರತಿಬಾರಿಯಂತೆ ಈ ಬಾರಿಯೂ ಅಂದಾಜು 100+ ಹೆಚ್ಚು ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನಿಂದ 26 ಜೂನ್ 2026 ರ ರಾತ್ರಿ 8.30 ಕ್ಕೆ , 45 ಜನರ ಉತ್ಸಾಹಿ ಜನರ ತಂಡ ಹೊರಡಲು ಸಿದ್ಧವಾಗಲಿದೆ, ಈಗಾಗಲೇ ಅನೇಕರು Registration ಮಾಡಿದ್ದು. ಇನ್ನು ಕೆಲವೇ ಆಸನಗಳು ಖಾಲಿ ಇವೆ. Rainathon ಇದೊಂದು ವಿಶೇಷ ಮಲೆನಾಡಿನ ಮಳೆಯಲ್ಲಿ ಎಲ್ಲವನ್ನೂ […]
– ಅಭಿ ತೀರ್ಥಹಳ್ಳಿ, Abhi Thirthahalli ಸರಳ ವಿವಾಹ, ಸುಂದರ ಬದುಕು: “ಮಂತ್ರ ಮಾಂಗಲ್ಯ” – Kuvempu Mantra Mangalyaಕೆಲವು ಕೃತಿಗಳು ನಮ್ಮನ್ನು ಕೇವಲ ಓದುಗರನ್ನಾಗಿಸಿ ಸುಮ್ಮನಾಗಿಸುವುದಿಲ್ಲ; ಬದಲಾಗಿ ನಮ್ಮ ಬದುಕಿನ ದೃಷ್ಟಿಕೋನವನ್ನೇ ಅತ್ಯಂತ ಆಪ್ತವಾಗಿ ವಿಸ್ತರಿಸುತ್ತವೆ. ರಾಷ್ಟ್ರಕವಿ ಕುವೆಂಪು ಅವರು ರೂಪಿಸಿರುವ “ಮಂತ್ರ ಮಾಂಗಲ್ಯ” ಕೇವಲ ಒಂದು ವಿವಾಹದ ಕೈಪಿಡಿಯಲ್ಲ, ಅದೊಂದು ಅತ್ಯಂತ ಸುಂದರವಾದ ಹಾಗೂ ಸರಳವಾದ ಜೀವನ ದರ್ಶನ. ಮನುಷ್ಯ ತನ್ನ ಬದುಕಿನ ಮಹತ್ತರ ಘಟ್ಟವಾದ ವಿವಾಹವನ್ನು ಆಡಂಬರಗಳಿಲ್ಲದೆ, ಸಮಾನತೆ ಮತ್ತು ಸಕಾರಾತ್ಮಕ ಚಿಂತನೆಗಳ […]
– ಅಭಿ ತೀರ್ಥಹಳ್ಳಿ Abbi Thirthahalli ರಕ್ಷಿತ್ ತೀರ್ಥಹಳ್ಳಿಯವರ “ಆರು ಎಸೆತಗಳು” ಕೇವಲ ಕಥೆಗಳ ಗುಚ್ಛವಲ್ಲ, ಅದು ಮನುಷ್ಯನ ಮನಸ್ಸಿನ ಆಳದ ಭಾವನೆಗಳನ್ನು ಶೋಧಿಸುವ ಒಂದು ಅಪರೂಪದ ಕಥಾಸಂಕಲನ. ಮನುಷ್ಯನು ತನ್ನ ಹೆಚ್ಚಿನ ಸಮಯವನ್ನು ಭಾವನೆಗಳ ಜೊತೆ ಕಳೆಯುತ್ತಾನೆ. ಆ ಸಾಂಗತ್ಯವೇ ಅವನ ಬದುಕಿನ ಉನ್ನತಿ ಅಥವಾ ಅವನತಿಗೆ ಕಾರಣವಾಗುತ್ತದೆ. ಈ ಆಳವಾದ ಮಾನವೀಯ ತತ್ವವನ್ನು ಹೊತ್ತ ಈ ಆರು ಕತೆಗಳ ಭಾವಲೋಕದಲ್ಲಿ ನಾನೇ ಖುದ್ದಾಗಿ ನಡೆದು ಬಂದ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮೊದಲಿಗೆ ತುಂಗೇಬೈಲಿನ ಮಂಜಪ್ಪನ […]
ಮಲೆನಾಡಿನ ವೈವಿಧ್ಯಮಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಆಡುಭಾಷೆಯ ಸೊಬಗನ್ನು ಸಮಾಜಿಕ ಜಾಲತಾಣದಲ್ಲಿ ದಾಖಲಿಸುವ ಉದ್ದೇಶದಿಂದ, ಖ್ಯಾತ ಲೇಖಕರು, ವಿಮರ್ಶಕರು ಹಾಗೂ ಅಂಕಣಕಾರರು ಆದ ಡಾ. ಕೆ. ಶ್ರೀಪತಿ ಹಳಗುಂದ ಅವರ “ಗನಗದಿರಾ – ಮಲೆನಾಡಿನ ಪದಪ್ರಪಂಚ” ಕೃತಿಯಲ್ಲಿ ೪೦೦ಕ್ಕೂ ಹೆಚ್ಚು ಅಪರೂಪದ ಪದಗಳನ್ನು ಸಂಗ್ರಹಿಸಿದ್ದಾರೆ. ಈ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಅವರ ಅನುಮತಿಯ ಮೇರೆಗೆ, ಆಯ್ದ ಪದಗಳ ಅರ್ಥ ಮತ್ತು ಆಡುಭಾಷೆಯ ಸೊಬಗಿನ ಚಿತ್ರಗಳ ಸರಣಿಗಳು, ನಮ್ಮ ಮುಂದಿನ ಪೋಸ್ಟ್ಗಳಲ್ಲಿ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ. ಗನಗದಿರಾ?ಇದೊಂದು ಸಂಭೋದನಾ ವಾಚಕ […]
ಮಲ್ನಾಡ್ ಬದ್ಕು… ಯತ್ ನೋಡುದ್ರು. ಮನ್ಸಿಗ್.. ಹಿತ ತರುವ ವಾತವರ್ಣ.. ಮಳಿಗ್ ಏನ್ ಕಮ್ಮಿಲ್ಲ… ಬಿಸ್ಲಿಗ್ ಏನ್ ಕಮ್ಮಿಲ್ಲ… ಹಂಗಂತ ಸುಮ್ನೆ.. ಕುಂತ್ರೆ.. ಬದ್ಕ್ ಏನ್ ನಡೆದ್ಲಾ…ಮಳ್ಗಾಲ್ ಬಂದ್ರೆ… ಸಸ್ ನಟ್ಟಿ..ಬೇಸ್ಗೆ.. ಬಂದ್ರೆ ಗದ್ದೆ ಕೊಯ್ಲು ಒಕ್ಲಾಟ.. ಚಳಿಗಾಲ್.. ಬಂದ್ರೆ ಅಡ್ಕೆ ಕೊಯ್ಲು…ಹಿಂಗೆ ಒಂದ್ರು ಮೇಲೊಂದ್ ಕೆಲ್ಸ… ಯಂತಕ್ಕು.. ಪೂರ್ಸೋತ್ತಿಲ್ದು ಬದ್ಕ್… ನಮ್ ಮಲ್ನಾಡ್ ಬದ್ಕ್… ಹಂಗೆ.. ಊಟ್ ಉಪ್ಚಾರ್ಕೆ ಬಂದ್ರೆ.. ಹೊಟ್ಟೆಗ್ ಏನ್ ಕಮ್ಮಿ ಇರುದ್ಲಾ… ಹೊಳೆ ಬದಿ ಗಾಣ ಕಟ್ ಬಂದ್ರೆ.. ಅಪ್ರೂಪಕ್ಕೆ ಗಾಣಕ್ […]
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಮ್ಮ ಈ ಮಲೆನಾಡಿನಲಿ..ಕಾಡುಮೇಡುಗಳೇ ಆವರಿಸಿಕೊಂಡಿರುವ ಈ ಪ್ರಕೃತಿಯಲಿ..ಮನಸಿಗೆ ಹಿತ ಸಿಗುವುದು ಈ ಪ್ರಕೃತಿ ಮಾತೆಯ ಮಡಿಲಲಿ..ಹಕ್ಕಿಯ ಕಲರವದಿಂದ ಮೊಳಗುವ ಆ ಮುಸ್ಸಂಜೆಯಲಿ..ಅದೆಷ್ಟೊ ಪ್ರಾಣಿ ಪಕ್ಷಿಗಳು ತಾಣವನ್ನಾಗಿಸಿಕೊಂಡಿವೆ ಈ ಭುವಿಯಲಿ..ಮಳೆಗಾಲದಲ್ಲಿ ಭೂಮಿಗೆ ಚುಂಬಿಸುವ ಆ ಹನಿಗಳ ಸ್ಪರ್ಶದಲಿ..ಮೈ ಮರೆಯುವುದು ಆ ಮಣ್ಣಿನಿಂದ ಹೊರಹೊಮ್ಮುವ ಸುವಾಸನೆಯಲಿ..ಸೂರ್ಯನ ಕಿರಣಗಳು ಭುವಿಗೆ ಮುತ್ತಿಕ್ಕುವ ಮುಂಜಾನೆಯಲಿ..ಸ್ವರ್ಗವೇ ಧರೆಗಿಳಿದಂತಿರುತ್ತದೆ ನಮ್ಮ ಈ ಮಲೆನಾಡಿನಲಿ… ಮಳೆಯ ಬರುವಿಕೆಗಾಗಿ ಕಾದಂತಹ ಇಳೆಗೆಮಳೆಯ ಹನಿಗಳು ಸ್ಪರ್ಶಿಸುವ ಆ ಘಳಿಗೆಗಿಡ ಮರಗಳೆಲ್ಲ ಹಸಿರಾಗಿ ಮಡಿಲ್ಲೆಲ್ಲ ತಂಪಾಗಿದೆ ಭುವಿಗೆಮಳೆಯ […]
