| ವಿಚಾರಣೆಗಳು | ಮಾಹಿತಿಪೂರ್ಣ ವಿವರ |
|---|---|
| ಹೆಸರು | ಕಾರ್ತಿಕಾದಿತ್ಯ ಬೆಳೋಡು (Karthik Adithya Belgodu) |
| ಹುಟ್ಟಿದ ದಿನಾಂಕ | |
| ಹುಟ್ಟಿದ ಸ್ಥಳ | ಬೆಳ್ಗೋಡು ಗ್ರಾಮ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ |
| ತಂದೆಯ ಹೆಸರು | |
| ತಾಯಿಯ ಹೆಸರು | |
| ಉದ್ಯೋಗ | ಕೃಷಿ |
| ಶಿಕ್ಷಣ | ಮೂಡಿಗೆರೆ (ವಿದ್ಯಾಭ್ಯಾಸ ಪೂರೈಸಿದ್ದಾರೆ) |
| ಹವ್ಯಾಸಗಳು | ಪರಿಸರ ಕುರಿತು ಜನಜಾಗೃತಿ, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ತಿಳಿಸುವುದು, ಪುಸ್ತಕ ಪ್ರಕಾಶನ |
| ಪ್ರಕಟಿತ ಪುಸ್ತಕಗಳು | ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್ |
ಕಾರ್ತಿಕಾದಿತ್ಯ ಬೆಳೋಡು – Karthik Adithya Belgodu ಅವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಬೆಳ್ಗೋಡು ಗ್ರಾಮದವರು. ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಕೃಷಿಯಲ್ಲಿ ನಿರತರು. ಪರಿಸರ ಕುರಿತು ಜನಜಾಗೃತಿಯಲ್ಲಿ ತೊಡಗಿಸಿಕೊಂಡವರು. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ಪ್ರಕಾಶನಕ್ಕೂ ಮುಂದಾಗಿ ತಮ್ಮದೇ ಆದ ಕೆಂಜಳಿಲು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳಲ್ಲದೇ ಇತರೆ ಸಮಾನ ಮನಸ್ಕ ಯುವ ಬರಹಗಾರರ ಪುಸ್ತಕಗಳನ್ನು ಹೊರತರಲು ಪ್ರೋತ್ಸಾಹ ನೀಡುತ್ತಿದ್ದಾರೆ.
Karthik Adithya Belgodu Books List:
- ಕಾಟಿಹರದ ತಿರುವು,
- ಕಾಡು ಹಾದಿಯ ಜಾಡು ಹತ್ತಿ,
- ನಾನೂ-ನೀವೂ ಜೊತೆಗೊಂದಿಷ್ಟು,
- ಪ್ಯಾರಾಸೈಟ್

