Categories
Author

ಕೆ. ಶ್ರೀಪತಿ ಹಳಗುಂದ – K. Sripati Halagunda

ವಿಚಾರಣೆಗಳು ಮಾಹಿತಿಪೂರ್ಣ ವಿವರಗಳು ಹೆಸರು ಕೆ. ಶ್ರೀಪತಿ ಹಳಗುಂದ (K. Sripati Halagunda) ಹುಟ್ಟಿದ ದಿನಾಂಕ ಹುಟ್ಟಿದ ಸ್ಥಳ ಪಳಗುಂದ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ತಂದೆಯ ಹೆಸರು ಕೃಷ್ಣಪ್ಪಗೌಡ ತಾಯಿಯ ಹೆಸರು ಗಂಗಮ್ಮ ಉದ್ಯೋಗ ಉಪನ್ಯಾಸಕ ಶಿಕ್ಷಣ ಎಂ.ಎ., ಪಿಎಚ್‌.ಡಿ. ಹವ್ಯಾಸಗಳು ಪ್ರಕಟಿತ ಪುಸ್ತಕಗಳು ಕಾವ್ಯಗಂಗೆ (ಕಾವ್ಯ)ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) ಇತರೆ ಪ್ರಮುಖ ಕೃತಿ ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ) ಪ್ರಶಸ್ತಿಗಳು ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ ಕೆ. ಶ್ರೀಪತಿ ಹಳಗುಂದ […]

Categories
Author Blogs Malnad information

ಆಗುಂಬೆ ಟನಲ್ ಯೋಜನೆ ಪರ / ವಿರೋಧ ಅಂಶಗಳು – Agumbe Tunnel Project Pros / Cons

– ಮಲ್ನಾಡ್ ಪ್ಲಾನೆಟ್ Malnad Planet (Instagram Page) ಅಭಿವೃದ್ಧಿ ಬೇಕು ನಿಜ, ಆದರೆ ಅದು ಪಶ್ಚಿಮ ಘಟ್ಟದ ವಿನಾಶದ ಮೇಲೆ ಇರಬಾರದು. ಆಗುಂಬೆ ಘಾಟಿಯ ಹೇರ್‌ಪಿನ್ ತಿರುವುಗಳು ನಮ್ಮ ಹೆಮ್ಮೆ ಮತ್ತು ಪ್ರಕೃತಿಯ ಸೌಂದರ್ಯ. ಸುರಂಗ ಮಾರ್ಗದಿಂದ ಪ್ರಯಾಣ ಸುಲಭವಾಗಬಹುದು, ಆದರೆ ಕಾಳಿಂಗ ಸರ್ಪ ಮತ್ತು ಸಿಂಗಳೀಕಗಳ ಆವಾಸಸ್ಥಾನ ಹಾಳಾದರೆ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಪರ್ಯಾಯವಾಗಿ ಹಳೆಯ ರಸ್ತೆಯನ್ನೇ ವೈಜ್ಞಾನಿಕವಾಗಿ ಸರಿಪಡಿಸುವುದು ಅಥವಾ ಬೇರೆ ಮಾರ್ಗಗಳನ್ನು ಬಳಸುವುದು ಸೂಕ್ತ. ಯೋಜನೆಯ ಪರವಾದ ಅಂಶಗಳು – […]

Categories
Author Blogs Malnad information

ಆಗುಂಬೆಯ ಅಳಲು: ಆಧುನಿಕತೆಯ ಅಬ್ಬರಕ್ಕೆ ಬಲಿಯಾಗುತ್ತಿದೆಯೇ ದಕ್ಷಿಣದ ಚೆರಾಪುಂಜಿ?

– ಅಭಿ ತೀರ್ಥಹಳ್ಳಿ ದಕ್ಷಿಣ ಭಾರತದ ಚೆರಾಪುಂಜಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಆಗುಂಬೆಯ ಅಸ್ತಿತ್ವ ಇಂದು ಭೀತಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಧಾಮದ ನಡುವೆ ಹಾದುಹೋಗುವ ಆಗುಂಬೆ ಘಾಟಿ ರಸ್ತೆ ಕೇವಲ ವಾಹನಗಳ ಓಡಾಟಕ್ಕಿರುವ ಸಂಪರ್ಕ ಮಾರ್ಗವಲ್ಲ, ಅದು ಅಸಂಖ್ಯಾತ ಜೀವಿಗಳ ಆವಾಸಸ್ಥಾನ ಮತ್ತು ಲಕ್ಷಾಂತರ ಜನರ ಬದುಕಿನ ಆಧಾರ. ಆದರೆ, ಈ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವ ಹೊಸ ಪ್ರಸ್ತಾವನೆಯು ಇದೀಗ ಪರಿಸರ ಪ್ರೇಮಿಗಳನ್ನು […]

Categories
Author Blogs Malnad information

ನಿಸರ್ಗದ ಸಾಕ್ಷಾತ್ ದೇವರಂತಿರುವ ಆಗುಂಬೆಯನ್ನು ಉಳಿಸಿಕೊಳ್ಳೋಣ, ಉಸಿರು ಬದುಕು ನೀಡಿದ ತಾಯಿಗೆ ಸಲ್ಲಿಸಬೇಡವೇ ಕೃತಜ್ಞತೆ

-ಪ್ರಸಾದ ಶೆಣೈ ಆರ್.ಕೆ. ಕೆಲವು ವರ್ಷಗಳಲ್ಲಿ ಸಣ್ಣ ಪುಟ್ಟ ಭೂಕುಸಿತ, ಹವಾಮಾನ ಬದಲಾವಣೆಗಳಿಂದ ಆಗುಂಬೆ ಪರಿಸರ ಒಳಗೊಳಗೇ ಬದಲಾಗುತ್ತಿದೆ. ಎಲ್ಲಾ ಘಾಟಿ ರಸ್ತೆಗಳನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಬೇಕು ಎನ್ನುವ ಜನಪ್ರತಿನಿಧಿಗಳ ಯೋಚನೆಗಳು ಜಾಸ್ತಿಯಾಗುತ್ತಿದೆ. ಕೆಲವೊಂದು ಅಭಿವೃದ್ಧಿಗಳು ಅನಿವಾರ್ಯವಾದರೂ ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡುವ ಗೋಜಿಗೆ ಯಾವ ಸರಕಾರಗಳೂ ಹೋಗುತ್ತಿಲ್ಲ. ಹೀಗಿರುವಾಗ “ಆಗುಂಬೆಗೆ ಸುರಂಗ ಮಾರ್ಗ” ಬೇಕು ಎನ್ನುವ ಬೇಡಿಕೆಯೊಂದನ್ನು ಸ್ಥಳೀಯ ಜನಪ್ರತಿನಿಧಿಗಳು ಹುಟ್ಟು ಹಾಕಿದ್ದಾರೆ. ಆಗುಂಬೆಯಲ್ಲಿ ದ್ವಿಪಥ ಸುರಂಗಮಾರ್ಗ, ದ್ವಿಪಥ ಹೆದ್ದಾರಿ ನಿರ್ಮಿಸಲು ಇದೀಗ ಕೇಂದ್ರ ಸರಕಾರ […]

Categories
Author

ಮುದ್ದು ತೀರ್ಥಹಳ್ಳಿ – Muddu Thirthahalli

ವಿಚಾರಣೆಗಳು ಮಾಹಿತಿಪೂರ್ಣ ವಿವರ ಹೆಸರು ಮುದ್ದು ತೀರ್ಥಹಳ್ಳಿ ಕಾವ್ಯನಾಮ ಮುದ್ದು ತೀರ್ಥಹಳ್ಳಿ ಹುಟ್ಟಿದ ದಿನಾಂಕ 03 ಡಿಸೆಂಬರ್ 1998 ಹುಟ್ಟಿದ ಸ್ಥಳ ತೀರ್ಥಹಳ್ಳಿ, ಮಲೆನಾಡು ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಸಾಹಿತ್ಯಕಾರ / ಅಂಕಣಕಾರ್ತಿ ಶಿಕ್ಷಣ ಹವ್ಯಾಸಗಳು ಸಾಹಿತ್ಯ ಕೃಷಿ ಪ್ರಕಟಿತ ಪುಸ್ತಕಗಳು ಹೂ ಗೊಂಚಲು, ಕಾನನ ಕಲರವ, ಎಷ್ಟು ಬಣ್ಣದ ಇರುಳು, ಒಂದು ಚಂದ್ರನ ತುಂಡು, ಕಾಡಹಾದಿಯ ಹೂಗಳು ಮುದ್ದು ತೀರ್ಥಹಳ್ಳಿ – Muddu Thirthahalli – ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು […]

Categories
Author

ಪ್ರಸಾದ್ ಶೆಣೈ ಆರ್.ಕೆ. – Prasad Shenoy R.K.

ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಪ್ರಸಾದ್ ಶೆಣೈ ಆರ್.ಕೆ. ಹುಟ್ಟಿದ ದಿನಾಂಕ ಅಕ್ಟೋಬರ್ 1 -1991 ಹುಟ್ಟಿದ ಸ್ಥಳ ಉಡುಪಿ ಜಿಲ್ಲೆ ಕಾರ್ಕಳ ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಡಿಜಿಟಲ್ ಮಾಧ್ಯಮ, ಉಪನ್ಯಾಸಕ ಶಿಕ್ಷಣ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಹವ್ಯಾಸಗಳು ಬರವಣಿಗೆ, ಕಾನನ ಅಧ್ಯಯನ, ಫೋಟೋಗ್ರಫಿ, ಚಾರಣ ಪ್ರಕಟಿತ ಪುಸ್ತಕಗಳು ಲೂಲು ಟ್ರಾವೆಲ್ಸ್, ಒಂದು ಕಾಡಿನ ಪುಷ್ಪಕ ವಿಮಾನ. ನೇರಳೆ ಐಸ್ ಕ್ರೀಂ ಪ್ರಸಾದ್ ಶೆಣೈ ಆರ್.ಕೆ. – Prasad Shenoy […]

Categories
Author

ಅಕ್ಷತಾ ಹುಂಚದಕಟ್ಟೆ – Akshata Hunchadakatte

ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಅಕ್ಷತಾ ಹುಂಚದಕಟ್ಟೆ ಹುಟ್ಟಿದ ದಿನಾಂಕ 1980 ಹುಟ್ಟಿದ ಸ್ಥಳ ತೀರ್ಥಹಳ್ಳಿ ತಾಲೋಕಿನ ಹುಂಚದಕಟ್ಟೆ ತಂದೆಯ ಹೆಸರು ಕೆ.ವಿ.ಕೃಷ್ಣಮೂರ್ತಿ ತಾಯಿಯ ಹೆಸರು ಶೈಲಾ ಉದ್ಯೋಗ ಲೇಖಕಿ, ಪ್ರಕಾಶಕಿ ಶಿಕ್ಷಣ ಹವ್ಯಾಸಗಳು ಪ್ರಕಟಿತ ಪುಸ್ತಕಗಳು ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ, ಕಾಡತೊರೆಯ ಜಾಡು, ಮತ್ತೆ ಮತ್ತೆ ಬೇಂದ್ರೆ ಅಕ್ಷತಾ ಹುಂಚದಕಟ್ಟೆ – Akshata Hunchadakatte ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ […]

Categories
Author Blogs Culture Malnad information Malnad photos Rituals Shivamogga Thirthahalli

ಮಣ್ಣಿನ ಮಕ್ಕಳ ಹಬ್ಬ ಭೂಮಿ ಹುಣ್ಣಿಮೆ..!

ಹಬ್ಬದ ಆಚರಣೆ ಮಲೆನಾಡಿನ ಜನರು ವಿಶಿಷ್ಟವಾಗಿ ಮಾಡುತ್ತಾರೆ. ಈ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ಸಾಮಗ್ರಿ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಪೂಜೆಗೆ ಬಳಸಲಾಗುತ್ತದೆ. ಭೂದೇವಿಗೆ ಪೂಜೆ ಮಾಡಿ, ಮಡಿಲು ತುಂಬುವ ಭಾವನಾತ್ಮಕತೆ ಹಿನ್ನೆಲೆಯ ಹಬ್ಬ ಇದಾಗಿದ್ದು, ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತದೆ. ಇದಕ್ಕೆ ‘ಭೂಮಣ್ಣಿ ಬುಟ್ಟಿ’ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವುದು ವಾಡಿಕೆ. ಈ ಬುಟ್ಟಿಗಳನ್ನು ಹಬ್ಬಕ್ಕೆ ಬಳಸಲು […]

Categories
Author Culture Malnad foods Malnad information Rituals Shivamogga Thirthahalli

ಮಳೆನಾಡಿನ ಮಾಲಯ..!

ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]

Categories
Author Jnanpith Award Winners

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು – Jnanapeeta Prashasti Winners in Kannada

Jnanapeeta Prashasti Winners in Kannada: ಹೆಸರು ಕೃತಿ ವರ್ಷ ಶ್ರೀ. ಕುವೆಂಪು ಶ್ರೀ ರಾಮಾಯಣ ದರ್ಶನಂ 1967 ಶ್ರೀ. ದ.ರಾ. ಬೇಂದ್ರೆ ನಾಕುತಂತಿ 1973 ಶ್ರೀ. ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977 ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ) 1983 ಶ್ರೀ. ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು 1998 ಶ್ರೀ. ವಿ. ಕೃ. ಗೋಕಾಕ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. […]