Categories
Kannada Quotes

Kannada Rajyotsava Wishes – ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Kannada Rajyotsava, also known as Karnataka Rajyotsava or Karnataka Formation Day, is celebrated every year on November 1st to mark the formation of the state of Karnataka. On this special day, Kannadigas across the world express their pride, love, and respect for their language, culture, and heritage. Sending Kannada Rajyotsava wishes is a wonderful way […]

Categories
Kannada Quotes

Kannada Quotes About Karnataka – ಕನ್ನಡ ನಾಡು, ನುಡಿ ಕುರಿತು ಹಿರಿಯ ಸಾಹಿತಿಗಳು, ಕವಿಗಳ ಸಾಲುಗಳು

ಕನ್ನಡ ರಾಜ್ಯೋತ್ಸವ ಮತ್ತು ಹೆಮ್ಮೆಯ ಕನ್ನಡತನದ ಕುರಿತ ಉಲ್ಲೇಖಗಳು – Kannada Rajyotsava Quotes ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆನಿತ್ಯೋತ್ಸವ ತಾಯಿ ನಿತ್ಯೋತ್ಸವ– ಕೆ. ಎಸ್. ನಿಸಾರ್ ಅಹಮದ್ ಹಚ್ಚೇವು ಕನ್ನಡದ ದೀಪಕರುನಾಡದೀಪ ಸಿರಿನುಡಿಯದೀಪಒಲವೆತ್ತಿ ತೋರುವಾ ದೀಪ– ಡಿ.ಎಸ್. ಕರ್ಕಿ ಕನ್ನಡ ಎನೆ ಕುಣಿದಾಡುವುದೆನ್ನೆದೆ,ಕನ್ನಡ ಎನೆ ಕಿವಿ ನಿಮಿರುವುದು!ಕಾಮನ ಬಿಲ್ಲನು ಕಾಣುವ ಕವಿಯೊಳುತೆಕ್ಕನೆ ಮನ ಮೈ ಮರೆಯುವುದು– ರಾಷ್ಟ್ರಕವಿ ಕುವೆಂಪು “ಸಿರಿಗನ್ನಡಂ ಗೆಲ್ಲೆ”– ರಾ.ಹ. ದೇಶಪಾಂಡೆ […]

Categories
Quotes

KP Poornachandra Tejaswi Life Quotes

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.(The freedom to live as we wish is always a terrible fight since we will not get it easily)– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.(None of us have any rights to insist others to lead a […]

Categories
Culture Lyrics Malnad information Quotes

ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು..!

ಮೂಡಣ ಪಡುವಣ ನಿತ್ಯವೂ ನೂತನಸಗ್ಗದ ಬಾಗಿಲ ಹಸಿರ ಬನಹೃದಯದ ಸಿರಿತನ ನಮ್ಮಯ ಹಿರಿತನಪ್ರಕೃತಿ ಕೊಟ್ಟ ವರದಾನಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದುಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು ಮನದ ಒಳಗಿನ ಹರಿವು ನೀನುಡಿಯ ಸಿರಿಯ ಗುರುವು ನೀಓ ತುಂಗೆ ತಾಯೇ…ಮಳೆಯ ಹನಿಯ ಜನನಿ ನೀಮೌನದಿ ಬರೆಸೊ ಕವನ ನೀಸಹ್ಯಾದ್ರಿ ತಾಯೇ..ಎದೆ ಬಾರ ಇಳಿಸೋ ಬೃಂದಾವನನೆಮ್ಮದಿಯ ದಾರಿಗೆ ಆಮಂತ್ರಣನನ್ನೂರು… ಸತತ ಲಹರಿ ಮನದಲಿ ನುಡಿದಿದೆಖಗಗಳ ವಾದ್ಯದಲಿ ಹಗಲು ಇರುಳುಬೆಸುಗೆಯ ಹಾಡಿವೆ ತಂಗಾಳಿ ನಾದದಲಿಬೊಗಸೆ ಕೇಳಲು ಆಗಸ ನೀಡುವ ಹಸಿರಿನವನ ರಾಣಿಹಸಿದು ಬರುವ […]

Categories
Quotes

Sudhanva Gadikal Quotes About Malenadu

ನನ್ನೂರು ಮಲೆನಾಡು ಮೋಡ ಮುಸುಕಿರಲು ಬಾನಿಗೆ…ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,ಜೀರುಂಡೆಗಳ ಸದ್ದಿನ ನಡುವಲ್ಲಿ…ನಾಚುತ್ತಿದೆ ಕಾನನ ತಂಗಾಳಿಯಲ್ಲಿ,ಸಿಡಿಲು ಮಿಂಚುಗಳ ರೌದ್ರ ನರ್ತನ…ಮಲೆನಾಡಿಗೆ ಮಳೆಯ ಸಿಂಚನ..! – ಸುಧನ್ವ ಗಡಿಕಲ್ ಮಲ್ನಾಡ್ ಜೀವ್ನ ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಹುಳ ಸತ್ತ ದುರ್ಗಂಧ…ಆದರೂ ನಂಗ್ ನನ್ನ ಮಲ್ನಾಡೆ ಚಂದ..ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..! – ಸುಧನ್ವ […]

Categories
Quotes

Priyanka Aremane Quotes About Malenadu

ಮಲೆನಾಡ ಮಗಳು… ಮಲೆನಾಡ ಮಣ್ಣಿನಲ್ಲಿ ಮೂಡಿದ ಕುಸುಮವವಳುಹಸುರಿನ ತಾಣದಲ್ಲಿ ಮಿಂದೆದ್ದ ಕೂಸಿವಳುಮಲೆನಾಡ ಮಣ್ಣಿನಲ್ಲಿ ಹಸನಾದ ಫಸಿರಿವಳುಮಳೆ ಕಾಡಿನ ಮಳೆ ಹನಿಗಳ ಸ್ಪರ್ಶವಿವಳುಕಾಫಿಯ ಗಮದ ಸುವಾಸನೆಯಿವಳು ಗೆಳೆಯರೊಡನೆ ಆಟವಾಡಿದ ಬಾಲೆ ಅವಳುಹಸಿರು ಬಯಲಿನಲ್ಲಿ ನಾಟ್ಯವಾಡಿದ ನವಿಲು ಅವಳುಬನದ ಕಾಡಲ್ಲಿ ಕುಣಿದೆದ್ದ ಚಿಗರೆ ಅವಳುನಿಸರ್ಗದೊಂದಿಗೆ ದನಿಗೂಡಿಸಿದ ಕೋಗಿಲೆ ಅವಳುಹಸಿರ ಸೊಂಪಲ್ಲಿ ಮಿಂದೆದ್ದ ಅಡವಿಯ ರಾಣಿ ಅವಳು ಮಲೆನಾಡ ಸಂಸ್ಕೃತಿಯ ಸಿಂಗಾರ ಅವಳುಹಸಿರಿನ ಸೆರಗನ್ನು ಹೊದ್ದವಳು ಅವಳುಮಲ್ಲಿಗೆ ಹೂವ ಮುಡಿದವಳು ಅವಳುಹಸಿರು ಗಾಜಿನ ಬಳೆಯ ಸದ್ದು ಅವಳುಕಾಲ್ಗೆಜ್ಜೆಯ ನಾದದ ರಿಂಗಣ ಅವಳು […]

Categories
Quotes

K P Poornachandra Tejaswi quotes about life – ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನದ ನುಡಿಗಳು

ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪ! – ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ನಾವು ಹಾಗೆ ನಟಿಸಲು ತೊಡಗಬಾರದು– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ.(More than passing the time I worry about the […]

Categories
Kuvempu Quotes

Hoguvenu naa Kuvempu quotes

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು

Categories
Kuvempu Quotes

Kuvempu quotes about rationality – ಕುವೆಂಪು ವೈಚಾರಿಕತೆ ನುಡಿಗಳು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?– ಕುವೆಂಪು ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.– ಕುವೆಂಪು ಸೃಷ್ಟಿಯ ವ್ಯೂಹದಲ್ಲಿ ಮರದ ತುದಿಯ ಹೂವೆಷ್ಟು ಮುಖ್ಯವೊ ಗೊಬ್ಬರವೂ ಅಷ್ಟೇ ಮುಖ್ಯ.– ಕುವೆಂಪು ಹಸಿದವರಿಗೆ ಬೇಕಾದುದು ಅನ್ನ; ಮತ, ತತ್ವ ಮತ್ತು ಕಲೆಗಳ ಕನಸಿನುಣಿಸಲ್ಲ.– ಕುವೆಂಪು

Categories
Kuvempu Quotes

Kuvempu quotes about life – ಕುವೆಂಪು ಜೀವನದ ನುಡಿಮುತ್ತುಗಳು

ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.– ಕುವೆಂಪು ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ– ಕುವೆಂಪು ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ದಿ – ಇವು ನಮ್ಮ ಹೃದಯದ ನಿತ್ಯಮಂತ್ರಗಳಾಗಬೇಕು.– ಕುವೆಂಪು ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.– ಕುವೆಂಪು ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ (The answer is silent for a meaningless question)– ಕುವೆಂಪು ಓ ನನ್ನ ಚೇತನ, […]