Categories
Kuvempu Lyrics

ನಾಡಗೀತೆ – Naada Geethe lyrics – Kuvempu

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು. ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. […]

Categories
Author Culture Malnad foods Malnad information Rituals Shivamogga Thirthahalli

ಮಳೆನಾಡಿನ ಮಾಲಯ..!

ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]

Categories
Author Jnanpith Award Winners

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು – Jnanapeeta Prashasti Winners in Kannada

Jnanapeeta Prashasti Winners in Kannada: ಹೆಸರು ಕೃತಿ ವರ್ಷ ಶ್ರೀ. ಕುವೆಂಪು ಶ್ರೀ ರಾಮಾಯಣ ದರ್ಶನಂ 1967 ಶ್ರೀ. ದ.ರಾ. ಬೇಂದ್ರೆ ನಾಕುತಂತಿ 1973 ಶ್ರೀ. ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977 ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ) 1983 ಶ್ರೀ. ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು 1998 ಶ್ರೀ. ವಿ. ಕೃ. ಗೋಕಾಕ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. […]

Categories
Quotes

KP Poornachandra Tejaswi Life Quotes

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.(The freedom to live as we wish is always a terrible fight since we will not get it easily)– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.(None of us have any rights to insist others to lead a […]

Categories
Author Poornachandra Tejaswi

K P Poornachandra Tejaswi Images

K P Poornachandra Tejaswi Photos:

Categories
Malnad photos

Hoi Malnad Mobile Click’s

Categories
Culture Lyrics Malnad information Quotes

ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು..!

ಮೂಡಣ ಪಡುವಣ ನಿತ್ಯವೂ ನೂತನಸಗ್ಗದ ಬಾಗಿಲ ಹಸಿರ ಬನಹೃದಯದ ಸಿರಿತನ ನಮ್ಮಯ ಹಿರಿತನಪ್ರಕೃತಿ ಕೊಟ್ಟ ವರದಾನಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದುಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು ಮನದ ಒಳಗಿನ ಹರಿವು ನೀನುಡಿಯ ಸಿರಿಯ ಗುರುವು ನೀಓ ತುಂಗೆ ತಾಯೇ…ಮಳೆಯ ಹನಿಯ ಜನನಿ ನೀಮೌನದಿ ಬರೆಸೊ ಕವನ ನೀಸಹ್ಯಾದ್ರಿ ತಾಯೇ..ಎದೆ ಬಾರ ಇಳಿಸೋ ಬೃಂದಾವನನೆಮ್ಮದಿಯ ದಾರಿಗೆ ಆಮಂತ್ರಣನನ್ನೂರು… ಸತತ ಲಹರಿ ಮನದಲಿ ನುಡಿದಿದೆಖಗಗಳ ವಾದ್ಯದಲಿ ಹಗಲು ಇರುಳುಬೆಸುಗೆಯ ಹಾಡಿವೆ ತಂಗಾಳಿ ನಾದದಲಿಬೊಗಸೆ ಕೇಳಲು ಆಗಸ ನೀಡುವ ಹಸಿರಿನವನ ರಾಣಿಹಸಿದು ಬರುವ […]

Categories
Quotes

Sudhanva Gadikal Quotes About Malenadu

ನನ್ನೂರು ಮಲೆನಾಡು ಮೋಡ ಮುಸುಕಿರಲು ಬಾನಿಗೆ…ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,ಜೀರುಂಡೆಗಳ ಸದ್ದಿನ ನಡುವಲ್ಲಿ…ನಾಚುತ್ತಿದೆ ಕಾನನ ತಂಗಾಳಿಯಲ್ಲಿ,ಸಿಡಿಲು ಮಿಂಚುಗಳ ರೌದ್ರ ನರ್ತನ…ಮಲೆನಾಡಿಗೆ ಮಳೆಯ ಸಿಂಚನ..! – ಸುಧನ್ವ ಗಡಿಕಲ್ ಮಲ್ನಾಡ್ ಜೀವ್ನ ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಹುಳ ಸತ್ತ ದುರ್ಗಂಧ…ಆದರೂ ನಂಗ್ ನನ್ನ ಮಲ್ನಾಡೆ ಚಂದ..ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..! – ಸುಧನ್ವ […]

Categories
Quotes

Priyanka Aremane Quotes About Malenadu

ಮಲೆನಾಡ ಮಗಳು… ಮಲೆನಾಡ ಮಣ್ಣಿನಲ್ಲಿ ಮೂಡಿದ ಕುಸುಮವವಳುಹಸುರಿನ ತಾಣದಲ್ಲಿ ಮಿಂದೆದ್ದ ಕೂಸಿವಳುಮಲೆನಾಡ ಮಣ್ಣಿನಲ್ಲಿ ಹಸನಾದ ಫಸಿರಿವಳುಮಳೆ ಕಾಡಿನ ಮಳೆ ಹನಿಗಳ ಸ್ಪರ್ಶವಿವಳುಕಾಫಿಯ ಗಮದ ಸುವಾಸನೆಯಿವಳು ಗೆಳೆಯರೊಡನೆ ಆಟವಾಡಿದ ಬಾಲೆ ಅವಳುಹಸಿರು ಬಯಲಿನಲ್ಲಿ ನಾಟ್ಯವಾಡಿದ ನವಿಲು ಅವಳುಬನದ ಕಾಡಲ್ಲಿ ಕುಣಿದೆದ್ದ ಚಿಗರೆ ಅವಳುನಿಸರ್ಗದೊಂದಿಗೆ ದನಿಗೂಡಿಸಿದ ಕೋಗಿಲೆ ಅವಳುಹಸಿರ ಸೊಂಪಲ್ಲಿ ಮಿಂದೆದ್ದ ಅಡವಿಯ ರಾಣಿ ಅವಳು ಮಲೆನಾಡ ಸಂಸ್ಕೃತಿಯ ಸಿಂಗಾರ ಅವಳುಹಸಿರಿನ ಸೆರಗನ್ನು ಹೊದ್ದವಳು ಅವಳುಮಲ್ಲಿಗೆ ಹೂವ ಮುಡಿದವಳು ಅವಳುಹಸಿರು ಗಾಜಿನ ಬಳೆಯ ಸದ್ದು ಅವಳುಕಾಲ್ಗೆಜ್ಜೆಯ ನಾದದ ರಿಂಗಣ ಅವಳು […]

Categories
Tourist Places

ಹಸಿರ ಸೌಂದರ್ಯದ ನಡುವೆ ಕೈ ಬೀಸಿ ಕರೆಯುವ ಕವಲೇದುರ್ಗ – Kavaledurga Information In Kannada

ಹಸಿರಿನ ಮಧ್ಯೆ ನೆನೆದು ಸ್ವರ್ಗದಂತೆ ಕಾಣಿಸುತ್ತ, ಹಸಿರ ಸೌಂದರ್ಯದ ನಡುವೆ ಕಾಡುತ್ತ ಕೈಬೀಸಿ ಕರೆಯುವ ನಮ್ಮ ಕರುನಾಡಿನ ಸೊಬಗಿನ ಕೋಟೆ ಕವಲೇ ದುರ್ಗ. ಇಲ್ಲಿನ ಹಸಿರನ್ನು ಕೋಟೆಯ ಐತಿಹಾಸಿಕ ಚೆಂದವನ್ನು ಮಳೆಗಾಲದಲ್ಲಿ ನೋಡುವುದು ಸುಂದರ ಅನುಭೂತಿ. ಕೆಳದಿ ಸಂಸ್ಥಾನದ ಕೊನೆಯ ರಾಜಧಾನಿಯಾಗಿದ್ದ ಈ ಕೋಟೆಯನ್ನು ಮಲೆನಾಡಿನ ಮಳೆಕಾಡಿನಲ್ಲಿ ಮಳೆಗೆ ತೊಯ್ದು ತೊಪ್ಪೆಯಾಗಿ ನೋಡುವ ಖುಷಿಯೇ ಬೇರೆ. ಏಳು ಸುತ್ತಿನ ಕೋಟೆ ಭುವನಗಿರಿಯ ದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ Thirthahalli ಸುಮಾರು 18 ಕಿ ಮಿ ದೂರದಲ್ಲಿರುವ ಈ […]