Categories
Uncategorized

TV Anchors From Malnad

Malthesh Janagal – Tv9 Kannada Vidhya Malnad – Public Tv Amar Prasad – Masth Maga

Categories
Thirthahalli Tourist Places

Ambuthirtha – Origin of the Sharavathi River

Ambuthirtha is a holy place located near Thirthahalli in Shivamogga district, Karnataka. Situated about 18 km from Thirthahalli, this sacred site is famous as the origin of the Sharavathi River and holds great religious and historical significance. Origin of Sharavathi River The Sharavathi River originates at Ambuthirtha, near the feet of Lord Shiva in the […]

Categories
Kuvempu Lyrics

ನಾಡಗೀತೆ – Naada Geethe lyrics – Kuvempu

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು. ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. […]

Categories
Author Culture Malnad foods Malnad information Rituals Shivamogga Thirthahalli

ಮಳೆನಾಡಿನ ಮಾಲಯ..!

ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]

Categories
Author Jnanpith Award Winners

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು – Jnanapeeta Prashasti Winners in Kannada

Jnanapeeta Prashasti Winners in Kannada: ಹೆಸರು ಕೃತಿ ವರ್ಷ ಶ್ರೀ. ಕುವೆಂಪು ಶ್ರೀ ರಾಮಾಯಣ ದರ್ಶನಂ 1967 ಶ್ರೀ. ದ.ರಾ. ಬೇಂದ್ರೆ ನಾಕುತಂತಿ 1973 ಶ್ರೀ. ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977 ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ) 1983 ಶ್ರೀ. ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು 1998 ಶ್ರೀ. ವಿ. ಕೃ. ಗೋಕಾಕ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. […]

Categories
Quotes

KP Poornachandra Tejaswi Life Quotes

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.(The freedom to live as we wish is always a terrible fight since we will not get it easily)– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.(None of us have any rights to insist others to lead a […]

Categories
Author Poornachandra Tejaswi

K P Poornachandra Tejaswi Images

K P Poornachandra Tejaswi Photos:

Categories
Malnad photos

Hoi Malnad Mobile Click’s

Categories
Culture Lyrics Malnad information Quotes

ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು..!

ಮೂಡಣ ಪಡುವಣ ನಿತ್ಯವೂ ನೂತನಸಗ್ಗದ ಬಾಗಿಲ ಹಸಿರ ಬನಹೃದಯದ ಸಿರಿತನ ನಮ್ಮಯ ಹಿರಿತನಪ್ರಕೃತಿ ಕೊಟ್ಟ ವರದಾನಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದುಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು ಮನದ ಒಳಗಿನ ಹರಿವು ನೀನುಡಿಯ ಸಿರಿಯ ಗುರುವು ನೀಓ ತುಂಗೆ ತಾಯೇ…ಮಳೆಯ ಹನಿಯ ಜನನಿ ನೀಮೌನದಿ ಬರೆಸೊ ಕವನ ನೀಸಹ್ಯಾದ್ರಿ ತಾಯೇ..ಎದೆ ಬಾರ ಇಳಿಸೋ ಬೃಂದಾವನನೆಮ್ಮದಿಯ ದಾರಿಗೆ ಆಮಂತ್ರಣನನ್ನೂರು… ಸತತ ಲಹರಿ ಮನದಲಿ ನುಡಿದಿದೆಖಗಗಳ ವಾದ್ಯದಲಿ ಹಗಲು ಇರುಳುಬೆಸುಗೆಯ ಹಾಡಿವೆ ತಂಗಾಳಿ ನಾದದಲಿಬೊಗಸೆ ಕೇಳಲು ಆಗಸ ನೀಡುವ ಹಸಿರಿನವನ ರಾಣಿಹಸಿದು ಬರುವ […]

Categories
Quotes

Sudhanva Gadikal Quotes About Malenadu

ನನ್ನೂರು ಮಲೆನಾಡು ಮೋಡ ಮುಸುಕಿರಲು ಬಾನಿಗೆ…ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,ಜೀರುಂಡೆಗಳ ಸದ್ದಿನ ನಡುವಲ್ಲಿ…ನಾಚುತ್ತಿದೆ ಕಾನನ ತಂಗಾಳಿಯಲ್ಲಿ,ಸಿಡಿಲು ಮಿಂಚುಗಳ ರೌದ್ರ ನರ್ತನ…ಮಲೆನಾಡಿಗೆ ಮಳೆಯ ಸಿಂಚನ..! – ಸುಧನ್ವ ಗಡಿಕಲ್ ಮಲ್ನಾಡ್ ಜೀವ್ನ ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಹುಳ ಸತ್ತ ದುರ್ಗಂಧ…ಆದರೂ ನಂಗ್ ನನ್ನ ಮಲ್ನಾಡೆ ಚಂದ..ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..! – ಸುಧನ್ವ […]