Categories
Author Culture Malnad foods Malnad information Rituals Shivamogga Thirthahalli

ಮಳೆನಾಡಿನ ಮಾಲಯ..!

ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]

Categories
Author Jnanpith Award Winners

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು – Jnanapeeta Prashasti Winners in Kannada

Jnanapeeta Prashasti Winners in Kannada: ಹೆಸರು ಕೃತಿ ವರ್ಷ ಶ್ರೀ. ಕುವೆಂಪು ಶ್ರೀ ರಾಮಾಯಣ ದರ್ಶನಂ 1967 ಶ್ರೀ. ದ.ರಾ. ಬೇಂದ್ರೆ ನಾಕುತಂತಿ 1973 ಶ್ರೀ. ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977 ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ) 1983 ಶ್ರೀ. ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು 1998 ಶ್ರೀ. ವಿ. ಕೃ. ಗೋಕಾಕ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. […]

Categories
Author Poornachandra Tejaswi

K P Poornachandra Tejaswi Images

K P Poornachandra Tejaswi Photos:

Categories
Author

ಮಲೆನಾಡಿನ ರೋಚಕ ಬರಹಗಾರ “ಗಿರಿಮನೆ ಶ್ಯಾಮರಾವ್”

ಮಲೆನಾಡ ಬದುಕು, ಇಲ್ಲಿನ ಮಳೆಗಾಲ, ದಟ್ಟ ಕಾಡುಗಳು, ಪ್ರಶಾಂತ ಪರಿಸರ ಇವೆಲ್ಲಾ ಮಲೆನಾಡಿನಲ್ಲೇ ಹುಟ್ಟಿ ಬೆಳೆದು ಅಲ್ಲೇ ಬದುಕು ಕಟ್ಟಿಕೊಂಡವರಿಗೆ ಗೊತ್ತಿರುತ್ತದೆ. ಈ ಮಲೆನಾಡನ್ನು ಮಲೆನಾಡಿಗರಿಗೂ, ಹೊರಭಾಗದವರಿಗೂ ಹೀಗೆಲ್ಲಾ ಇದೆಯಾ ನಮ್ಮ ಸುತ್ತಲಿನ ಪ್ರಪಂಚ, ಜೀವವೈವಿಧ್ಯತೆ ಎಂದೆನ್ನಿಸುವಂತೆ, ಮೈನವಿರೇಳಿಸುವಂತೆ ಬರೆಯುವ ರೋಚಕ ಕತೆಗಾರ ಗಿರಿಮನೆ ಶ್ಯಾಮರಾವ್. Girimane Shyama Rao ಇವರ “ಮಲೆನಾಡಿನ ರೋಚಕ ಕತೆಗಳು” ಸರಣಿ ಪುಸ್ತಕಗಳನ್ನು ಓದಿದರಂತೂ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲದೇ ನಮ್ಮ ಸುತ್ತಲೇ ಕಥೆ ನಡೆಯುತ್ತಿದೆಯೇನೋ, ನಾನೇ ಈ ಕಥೆಯ […]