ವಿಚಾರಣೆಗಳು ಮಾಹಿತಿಪೂರ್ಣ ವಿವರ ಹೆಸರು ಮುದ್ದು ತೀರ್ಥಹಳ್ಳಿ ಕಾವ್ಯನಾಮ ಮುದ್ದು ತೀರ್ಥಹಳ್ಳಿ ಹುಟ್ಟಿದ ದಿನಾಂಕ 03 ಡಿಸೆಂಬರ್ 1998 ಹುಟ್ಟಿದ ಸ್ಥಳ ತೀರ್ಥಹಳ್ಳಿ, ಮಲೆನಾಡು ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಸಾಹಿತ್ಯಕಾರ / ಅಂಕಣಕಾರ್ತಿ ಶಿಕ್ಷಣ ಹವ್ಯಾಸಗಳು ಸಾಹಿತ್ಯ ಕೃಷಿ ಪ್ರಕಟಿತ ಪುಸ್ತಕಗಳು ಹೂ ಗೊಂಚಲು, ಕಾನನ ಕಲರವ, ಎಷ್ಟು ಬಣ್ಣದ ಇರುಳು, ಒಂದು ಚಂದ್ರನ ತುಂಡು, ಕಾಡಹಾದಿಯ ಹೂಗಳು ಮುದ್ದು ತೀರ್ಥಹಳ್ಳಿ – Muddu Thirthahalli – ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು […]
Category: Author
ಪ್ರಸಾದ್ ಶೆಣೈ ಆರ್.ಕೆ. – Prasad Shenoy R.K.
ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಪ್ರಸಾದ್ ಶೆಣೈ ಆರ್.ಕೆ. ಹುಟ್ಟಿದ ದಿನಾಂಕ ಅಕ್ಟೋಬರ್ 1 -1991 ಹುಟ್ಟಿದ ಸ್ಥಳ ಉಡುಪಿ ಜಿಲ್ಲೆ ಕಾರ್ಕಳ ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಡಿಜಿಟಲ್ ಮಾಧ್ಯಮ, ಉಪನ್ಯಾಸಕ ಶಿಕ್ಷಣ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಹವ್ಯಾಸಗಳು ಬರವಣಿಗೆ, ಕಾನನ ಅಧ್ಯಯನ, ಫೋಟೋಗ್ರಫಿ, ಚಾರಣ ಪ್ರಕಟಿತ ಪುಸ್ತಕಗಳು ಲೂಲು ಟ್ರಾವೆಲ್ಸ್, ಒಂದು ಕಾಡಿನ ಪುಷ್ಪಕ ವಿಮಾನ. ನೇರಳೆ ಐಸ್ ಕ್ರೀಂ ಪ್ರಸಾದ್ ಶೆಣೈ ಆರ್.ಕೆ. – Prasad Shenoy […]
ಅಕ್ಷತಾ ಹುಂಚದಕಟ್ಟೆ – Akshata Hunchadakatte
ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಅಕ್ಷತಾ ಹುಂಚದಕಟ್ಟೆ ಹುಟ್ಟಿದ ದಿನಾಂಕ 1980 ಹುಟ್ಟಿದ ಸ್ಥಳ ತೀರ್ಥಹಳ್ಳಿ ತಾಲೋಕಿನ ಹುಂಚದಕಟ್ಟೆ ತಂದೆಯ ಹೆಸರು ಕೆ.ವಿ.ಕೃಷ್ಣಮೂರ್ತಿ ತಾಯಿಯ ಹೆಸರು ಶೈಲಾ ಉದ್ಯೋಗ ಲೇಖಕಿ, ಪ್ರಕಾಶಕಿ ಶಿಕ್ಷಣ ಹವ್ಯಾಸಗಳು ಪ್ರಕಟಿತ ಪುಸ್ತಕಗಳು ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ, ಕಾಡತೊರೆಯ ಜಾಡು, ಮತ್ತೆ ಮತ್ತೆ ಬೇಂದ್ರೆ ಅಕ್ಷತಾ ಹುಂಚದಕಟ್ಟೆ – Akshata Hunchadakatte ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ […]
ಹಬ್ಬದ ಆಚರಣೆ ಮಲೆನಾಡಿನ ಜನರು ವಿಶಿಷ್ಟವಾಗಿ ಮಾಡುತ್ತಾರೆ. ಈ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ಸಾಮಗ್ರಿ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಪೂಜೆಗೆ ಬಳಸಲಾಗುತ್ತದೆ. ಭೂದೇವಿಗೆ ಪೂಜೆ ಮಾಡಿ, ಮಡಿಲು ತುಂಬುವ ಭಾವನಾತ್ಮಕತೆ ಹಿನ್ನೆಲೆಯ ಹಬ್ಬ ಇದಾಗಿದ್ದು, ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತದೆ. ಇದಕ್ಕೆ ‘ಭೂಮಣ್ಣಿ ಬುಟ್ಟಿ’ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವುದು ವಾಡಿಕೆ. ಈ ಬುಟ್ಟಿಗಳನ್ನು ಹಬ್ಬಕ್ಕೆ ಬಳಸಲು […]
ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]
Jnanapeeta Prashasti Winners in Kannada: ಹೆಸರು ಕೃತಿ ವರ್ಷ ಶ್ರೀ. ಕುವೆಂಪು ಶ್ರೀ ರಾಮಾಯಣ ದರ್ಶನಂ 1967 ಶ್ರೀ. ದ.ರಾ. ಬೇಂದ್ರೆ ನಾಕುತಂತಿ 1973 ಶ್ರೀ. ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977 ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ) 1983 ಶ್ರೀ. ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು 1998 ಶ್ರೀ. ವಿ. ಕೃ. ಗೋಕಾಕ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. […]
K P Poornachandra Tejaswi Photos:
ಮಲೆನಾಡಿನ ರೋಚಕ ಬರಹಗಾರ “ಗಿರಿಮನೆ ಶ್ಯಾಮರಾವ್”
ಮಲೆನಾಡ ಬದುಕು, ಇಲ್ಲಿನ ಮಳೆಗಾಲ, ದಟ್ಟ ಕಾಡುಗಳು, ಪ್ರಶಾಂತ ಪರಿಸರ ಇವೆಲ್ಲಾ ಮಲೆನಾಡಿನಲ್ಲೇ ಹುಟ್ಟಿ ಬೆಳೆದು ಅಲ್ಲೇ ಬದುಕು ಕಟ್ಟಿಕೊಂಡವರಿಗೆ ಗೊತ್ತಿರುತ್ತದೆ. ಈ ಮಲೆನಾಡನ್ನು ಮಲೆನಾಡಿಗರಿಗೂ, ಹೊರಭಾಗದವರಿಗೂ ಹೀಗೆಲ್ಲಾ ಇದೆಯಾ ನಮ್ಮ ಸುತ್ತಲಿನ ಪ್ರಪಂಚ, ಜೀವವೈವಿಧ್ಯತೆ ಎಂದೆನ್ನಿಸುವಂತೆ, ಮೈನವಿರೇಳಿಸುವಂತೆ ಬರೆಯುವ ರೋಚಕ ಕತೆಗಾರ ಗಿರಿಮನೆ ಶ್ಯಾಮರಾವ್. Girimane Shyama Rao ಇವರ “ಮಲೆನಾಡಿನ ರೋಚಕ ಕತೆಗಳು” ಸರಣಿ ಪುಸ್ತಕಗಳನ್ನು ಓದಿದರಂತೂ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲದೇ ನಮ್ಮ ಸುತ್ತಲೇ ಕಥೆ ನಡೆಯುತ್ತಿದೆಯೇನೋ, ನಾನೇ ಈ ಕಥೆಯ […]
