Categories
Info Malnad information Thirthahalli

Sri Marikamba Temple Thirthahalli – ಶ್ರೀ ಮಾರಿಕಾಂಬಾ ದೇವಸ್ಥಾನ, ತೀರ್ಥಹಳ್ಳಿ

ಸಹಜ ಸುಂದರ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಮ್ಮೆಯೇ ಶ್ರೀ ಮಾರಿಕಾಂಬಾ ದೇವಸ್ಥಾನ. ಭವ್ಯ ಇತಿಹಾಸವನ್ನು ಹೊಂದಿರುವ ಈ ಪುಣ್ಯಕ್ಷೇತ್ರವು ಜಿಲ್ಲೆಯ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ತನ್ನ ಭಕ್ತರ ದೃಢ ನಂಬಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೆಲೆಸಿರುವ ಜಗನ್ಮಾತೆ ಮಾರಿಕಾಂಬೆಯು ಸರ್ವ ಸಂಕಷ್ಟಗಳನ್ನು ಹರಿಸುವ ಮಹಾತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದ ವೈಭವವು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ’ಯ ಸಮಯದಲ್ಲಿ ಮುಗಿಲು ಮುಟ್ಟುತ್ತದೆ. ಮುಂಬರುವ 2026ರ ಫೆಬ್ರವರಿ 17 ರಿಂದ 25 ರವರೆಗೆ ಈ […]

Categories
Info Malnad information

ಸಹ್ಯಾದ್ರಿ ಸಂಘ ಬೆಂಗಳೂರು ವತಿಯಿಂದ ಜ.18 ರಂದು 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ

ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, […]

Categories
Blogs Info Malnad information

ಹರಳುಗಟ್ಟಿದ ಜೇನುತುಪ್ಪ ಶುದ್ಧವೇ ಅಥವಾ ಕಲಬೆರಕೆ? – Is crystallized honey is pure or impure?

ಜೇನುತುಪ್ಪ ಹರಳುಗಟ್ಟುವುದು – Honey Crystallisation ಬಾಟಲಿಯಲ್ಲಿ ಶೇಖರಿಸಿಟ್ಟ ಜೇನು, ವಾತಾವರಣ ತಂಪಾಗುತ್ತಿದ್ದಂತೆ ಹರಳುಗಟ್ಟುವುದನ್ನು (crystallization) ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಜನಸಾಮಾನ್ಯರ ತಿಳುವಳಿಕೆಯಲ್ಲಿ ಜೇನುತುಪ್ಪ ಹರಳುಗಟ್ಟಿತೆಂದರೆ ಅದು ಕೃತಕ “ಸಕ್ಕರೆ ದ್ರಾವಣ” ಸೇರಿಸಿ “ಕಲಬೆರಕೆ” ಮಾಡಿದ ಜೇನು ಎಂದು ಪರಿಗಣಿಸಲಾಗುತ್ತದೆ. ಆಗ ಖರೀದಿ ಮಾಡಿದ ಗ್ರಾಹಕರಿಗೂ, ವ್ಯವಹರಿಸಿದ ಜೇನು ಕೃಷಿಕರಿಗೂ ಮಾತಿನ ಚಕಮಕಿ ನಡೆದು ಅಂತಿಮವಾಗಿ ಜೇನು ಕೃಷಿಕನಿಗೆ ‘ನಂಬಿಕೆ ದ್ರೋಹಿ’ ಪಟ್ಟ ಲಭಿಸಿಬಿಡುತ್ತದೆ. ಅಸಲಿಯತ್ತು ತಿಳಿದೂ, ಅದನ್ನು ಗ್ರಾಹಕರಿಗೆ ವಿವರಿಸಲಾಗದ ಪರಿಸ್ಥಿತಿಯಲ್ಲಿ ಜೇನು ಕೃಷಿಕರು ಮಾತ್ರ […]

Categories
Info

Photographers In Thirthahalli – Shivamogga

Are you searching for the best photographers in Thirthahalli to capture your precious memories? Whether it’s a wedding, pre-wedding shoot, baby shower, or a birthday celebration, Thirthahalli has talented photographers who can turn your moments into lifetime memories. Services Offered by Photographers in Thirthahalli Most photographers in Thirthahalli offer a wide range of photography and […]

Categories
Info

SPL – ಸಹ್ಯಾದ್ರಿ ಪ್ರೀಮಿಯರ್ ಲೀಗ್ ಮಧುರ ದಿನಗಳ ಮನನ

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿ(SPT ) ಹಳೆಯ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿ ಸಹ್ಯಾದ್ರಿ ಪ್ರಿಮಿಯರ್ ಲೀಗ್ Sahyadri Premier League 2025 ಫೆಬ್ರವರಿ 8 ಮತ್ತು 9 ನೇ ತಾರೀಕು ಬೆಂಗಳೂರಿನ ಗ್ಲೋಬಲ್ ವಿಲೇಜ್ ಕ್ರೀಡಾಂಗಣದಲ್ಲಿ ನೆಡೆಯಲಿದೆ.SPL (ಸಹ್ಯಾದ್ರಿ ಪ್ರೀಮಿಯರ್ ಲೀಗ್) ನ 14ನೇ ಆವೃತ್ತಿ ಇದಾಗಿದ್ದು ಕಳೆದ 15 ವರ್ಷಗಳಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರುತ್ತಿದ್ದು ಕರೋನ ಮಹಾಮಾರಿಯ ಕಾರಣದಿಂದ ಒಂದು ಆವೃತ್ತಿಯನ್ನು ರದ್ದು ಮಾಡಲಾಗಿತ್ತು. 2010 ರಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ […]

Categories
Info

Sri Rameshwara Travels Bus Timings

Sri Rameshwara Travels Mrugavadhe to Bangalore and Bangalore to Thirthahalli, Mrugavadhe Luxury 2+1 Sleeper bus timings. For Bus booking and Parcel contact Bharath : 8050979895Pradeep : 6364706800 Official Website: https://srirameshwarabus.com/ Thirthahalli to Bangalore Sri Rameshwara Bus Timings Pickup Point Mrugavadhe 8.30.00 PM Pickup Point Kattehaklu 8.45.00 PM Pickup Point Gadikallu-Kuppalli 9.00.00 PM Pickup Point Devangi […]

Categories
Info

ಆಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವದ ಸಂಭ್ರಮ.!

ಕೊಪ್ಪ ತಾಲ್ಲೂಕು, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್‌ Gadikal ನಲ್ಲಿರುವ ಆಲೆಮನೆ Alemane School ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ Koppa ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಶಾಲೆಯಾಗಿ ಗುರುತಿಸಲ್ಪಟ್ಟಿದೆ. ಈ ಶಾಲೆಯಲ್ಲಿ ವಿದ್ಯೆ ಕಲಿತವರು ರಾಜ್ಯದ ವಿವಿಧೆಡೆ ಮಾತ್ರವಲ್ಲದೆ, ದೇಶ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಮಾನಗಳಿಗೆ ಪಾತ್ರವಾಗಿದ್ದು, ಶಾಲೆಯ ಹಿರಿಮೆಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಿರೇಕೊಡಿಗೆ, Herekodige ಕುಂಬಾರಕೊಪ್ಪ, Kumbarakoppa ಬೆಕ್ಕನೂರು Bekkanuru ಹಾಗೂ ಗುಣವಂತೆ ಗ್ರಾಮಗಳ ಹಿರಿಯರ ಶೈಕ್ಷಣಿಕ ಪ್ರೇಮಕ್ಕೆ ಸಾಕ್ಷಿಯಾಗಿರುವ ಈ ಶಾಲೆ […]

Categories
Info

ಮಲೆನಾಡಿಗರ ಕ್ರೀಡಾಕೂಟ 2025.!

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಲೆನಾಡು ಮಿತ್ರ ವೃಂದದಿಂದ 16 ನೇ ವರ್ಷದ ಮಲೆನಾಡಿಗರ ಕ್ರೀಡಾಕೂಟವನ್ನು ಜನವರಿ 12ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5:30ರ ವರೆಗೆ ಎಚ್ಎಂಟಿ ಆಟದ ಮೈದಾನ ಜಾಲಹಳ್ಳಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕ್ರೀಡೆಗಳ ವಿವರ : ಐದು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ 50 ಮೀಟರ್ ಓಟ, ಪಿಕ್ ದ ಬಾಲ್, ಬ್ಯಾಂಗಲ್ ರೇಸ್.ಐದು ವರ್ಷದ ಒಳಗಿನ ಗಂಡು ಮಕ್ಕಳಿಗೆ 50 ಮೀಟರ್ ಓಟ, ಸ್ಕೂಪ್ ದ ಬಾಲ್, ಕಪ್ಪೆ […]

Categories
Info

ಸಹ್ಯಾದ್ರಿ ಸಂಘದ 21ನೆಯ ವಾರ್ಷಿಕ ಕ್ರೀಡಾಕೂಟ ಭಾನುವಾರ ಸುಂಕದ ಕಟ್ಟೆಯಲ್ಲಿ

ಹೋಗುವೆನು ನಾಹೋಗುವೆನು ನಾ… ನನ್ನ ಒಲುಮೆಯ ಗೂಡಿಗೆ.ಮಲೆಯ ನಾಡಿಗೆ ಮಳೆಯ ಬೀಡಿಗೆಸಿರಿಯ ಚೆಲುವಿನ ರೂಢಿಗೆ.ಬೇಸರವಾಗಿದೆ ಬಯಲುಹೋಗುವೆ ಮಲೆಯ, ಕಣಿವೆಯ ಕಾಡಿಗೆಹಸಿರು ಸೊಂಪಿನ ಬಿಸಿಲು ತಂಪಿನಗಾನದಿಂಪಿನ ಕೂಡಿಗೆ.! ಎಂಬ ರಸಋಷಿಯ ಸಾಲುಗಳಂತೆ ಸಿಲಿಕಾನ್ ಸಿಟಿಯಲ್ಲಿರುವ ಮಲೆನಾಡಿಗರನ್ನು ಕ್ರೀಡೆ, ಕಲೆ, ಸಾಹಿತ್ಯ, ಚರ್ಚೆ, ಸಂವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒಂದುಗೂಡಿಸುವ ವೇದಿಕೆಯೇ ಸಹ್ಯಾದ್ರಿ ಸಂಘ. ಈ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆಯಾದ ಸಹ್ಯಾದ್ರಿ ಸಂಘವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯ ವಾಕ್ಯವನ್ನು ಹೊತ್ತು ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ […]

Categories
Info

Kuppalli

ಕಾಡು ಮುತ್ತು ಕೊಡುತಲಿರುವಸೊಬಗವೀಡು ನನ್ನ ಮನೆ.– ಕುವೆಂಪು ಕುವೆಂಪು ಅವರ ಪೂರ್ವಜರು ಕಟ್ಟಿಸಿದ್ದ 200 ವರ್ಷಗಳ ಹಳೆಯ ತೊಟ್ಟಿಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನ್ದಾರರ ಮನೆಯ ಮಾದರಿಯಾಗಿದೆ. ಭೀಮಗಾತ್ರದ ಮುಂಡಿಗೆಗಳು ಕೆತ್ತನೆಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠಶಿಲ್ಪ ವೈಭವವನ್ನು ನೆನಪಿಸುವಂತಿವೆ. ಕುವೆಂಪು ಅವರು ಕುಪ್ಪಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವದಿಕ್ಕಿಗೆ ತೆರೆದುಕೊಂಡಿರುವ ಮಹಡಿ, ‘ಮನೆಯ ಶಾಲೆ’ ನಡೆಯುತ್ತಿದ್ದ ಸ್ಥಳ, ‘ಅಜ್ಜಯ್ಯನ […]