Makara Sankranti Wishes in Kannada Makara Sankranti Wishes Designs
ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, […]
ನಂ. 92, ರಾಜಗೋಪಾಲನಗರ ಮುಖ್ಯರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು – 560 058 ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಂದೇಶ್ ಗೌಡ, ಹಂದಿಗೋಡು ಅಧ್ಯಕ್ಷರು 9945211401 ಡಿ.ಟಿ. ವನಮಾಲಯ್ಯ, ಇಳಿಮನೆ ಉಪಾಧ್ಯಕ್ಷರು 9243458858 ಕೆ.ಜಿ. ನಾಗೇಶ್ ಕೇಳೂರು ಕಾರ್ಯದರ್ಶಿ 9741107645 ರಾಘವೇಂದ್ರ ಸಿಸ್ಲೆ ಸಹ ಕಾರ್ಯದರ್ಶಿ 9880909745 ನಿದರ್ಶನ್, ಗಾಡಿಗೆರೆ ಖಜಾಂಚಿ 9481094240 ದಿನೇಶ್, ಹೊಸನಗರ ಸಂಘಟನಾ ಕಾರ್ಯದರ್ಶಿ 9036808226 ರವೀಶ್, ಕೊಡಿಗೆಬೈಲು ಸಂಘಟನಾ ಕಾರ್ಯದರ್ಶಿ 9844212091 ನಿಶ್ಚಿತ್ ಜಾವಗಲ್ ಸಂಘಟನಾ ಕಾರ್ಯದರ್ಶಿ 9480554964 ಮಾಜಿ […]
ದೊಡ್ಡದಾಗಿರುವ ಒಂದು ಹಾವು ಕಾಡಿಂದ ಊರೊಳಗೆ ಹೋಗಿರೋ ತರ ತಿರುವುಗಳ ಹೋಂಡಾ ಗುಂಡಿ ತುಂಬಿರೋ ರಸ್ತೆ, ಕಣ್ಣು ಹಾಯಿಸದಲ್ಲೆಲ್ಲ ಹಚ್ಚ ಹಸಿರು ಸ್ವಚ್ಛ ಗಾಳಿ, ಹೌದು ನಾನು ಕರ್ಕೊಂಡು ಹೋಗ್ತಿರುವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕುದುರೆಗುಂಡಿ ಈ ಊರು ಅಭಿವೃದ್ಧಿಯ ಪತ ಹಿಡಿದು ತನ್ನ ಮಿತವಾದ ವೇಗದಲ್ಲಿ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೆ ತನ್ನೊಳಗಿರುವಂತಹ ವಿಶೇಷ ವಿಷಯಗಳನ್ನ ಅತ್ಯಮೂಲ್ಯ ರೀತಿಯಲ್ಲಿ ಸುರಕ್ಷಿತವಾಗಿ ನೋಡ್ಕೊಳ್ತಾಯಿದೆ ಅಂತಹ ಒಂದು ವಿಶೇಷವಾದ ವಿಷಯವನ್ನು ನಾನು ನಿಮಗೆ ಇವತ್ತು ಪರಿಚಯಿಸುತ್ತಿದ್ದೇನೆ.ಈ ಕುದುರೆ ಗುಂಡಿ ಸಮಯದಲ್ಲಿ […]
Thirthahalli Kshethradodeya Shree Rameshwara Song Details Thirthahalli Kshethradodeya Shree Rameshwara is a soulful Kannada devotional song that glorifies Lord Rameshwara of the sacred Thirthahalli kshetra. Sung with deep devotion by Likhith Puttur, the song beautifully captures spiritual faith and temple traditions. The meaningful lyrics by Avinash Thirthahalli add divine depth, making it a soothing experience for […]
2025 ನೇ ಇಸವಿಯ ಕೊನೆಯ ತಿಂಗಳ ಕೆಲವೇ ದಿನಗಳು ಬಾಕಿ ಇದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಈ ತಿಂಗಳೂ ಮುಗಿದು ಹೊಸ ಕ್ಯಾಲೆಂಡರ್ ಬದಲಾಯಿಸುವ ದಿನ ಬಂದೇ ಬಿಡುತ್ತದೆ. 2026 ರಲ್ಲಿ ರಾಜ್ಯ ಸರ್ಕಾರಿ ರಜೆಗಳು Karnataka State Government Holiday List ಯಾವುದಿದೆ ಅನ್ನೋದರ ಅಧಿಕೃತ ಘೋಷಣೆ ಈಗಾಗ್ಲೇ ಆಗಿದೆ. ಹಾಗಾದ್ರೆ ಇನ್ನೇಕೆ ತಡಾ ರಜಾ ದಿನಗಳ ಪಟ್ಟಿ ನೋಡಿ ಫ್ಯಾಮಿಲಿ ಟ್ರಿಪ್, ಫಂಕ್ಷನ್ ಎಲ್ಲದನ್ನೂ ಈಗಲೇ ಪ್ಲಾನ್ ಮಾಡಿಬಿಡಿ.ಸದ್ಯ ನಮ್ಮ ಕರ್ನಾಟಕದಲ್ಲಿ ಬ್ಯಾಂಕುಗಳು ಹಾಗೂ […]
If you are searching for a 2026 Calendar Kannada PDF free download, you are in the right place. A Kannada calendar helps you easily check festival dates, government holidays and other important monthly details. In this article, you can download a free 2026 Kannada Calendar PDF along with complete information for your daily, professional, and […]
Thirthahalli Sri Marikamba Devotional Song Details Thirthahalli Sri Marikamba is a soulful Kannada devotional song that glorifies the divine power of Goddess Marikamba. Sung with devotion by Likhit Puttur, this spiritual track beautifully captures faith, tradition, and devotion. The meaningful lyrics are penned by Avinash Theerthahalli, expressing reverence and belief in the goddess’s blessings. Released […]
Prasad Shenoy R K Quotes About Malenadu
ನೆನಪುಗಳು ಎಲೆಗಳಂತೆ,ಎಂದೂ ಪೂರ್ತಿ ಮುಳುಗುವುದಿಲ್ಲ,ಮನದೊಳಗೆ ತೇಲುತ್ತಲೇ ಇರುತ್ತದೆ-ಪ್ರಸಾದ್ ಶೆಣೈ ಆರ್.ಕೆ. ತಾಳ್ಮೆಯಿಂದ ಕೂತು ಸುಂದರ ನಾಳೆಗಾಗಿ ಕಾಯಬೇಕು,ಬದುಕಿನ ಅಲೆಗಳಿಗೆ ಮೈಯೊಡ್ಡಿಕೊಂಡು ಖುಷಿಯಿಂದ ಬಾಳಬೇಕು.-ಪ್ರಸಾದ್ ಶೆಣೈ ಆರ್.ಕೆ. ಯಾವಾಗಲೂ ಹಾರುತ್ತಲೇ ಇರಬಾರದು,ಒಂದಷ್ಟು ಹೊತ್ತು ತಣ್ಣಗೇ ಕೂರಬೇಕು,ಕೂತು ಕಣ್ಣ ತುಂಬಾ ಕನಸು ಕಾಣಬೇಕು-ಪ್ರಸಾದ್ ಶೆಣೈ ಆರ್.ಕೆ.
ಜೇನುತುಪ್ಪ ಹರಳುಗಟ್ಟುವುದು
ಜೇನುತುಪ್ಪ ಹರಳುಗಟ್ಟುವುದು ಬಾಟಲಿಯಲ್ಲಿ ಶೇಖರಿಸಿಟ್ಟ ಜೇನು, ವಾತಾವರಣ ತಂಪಾಗುತ್ತಿದ್ದಂತೆ ಹರಳುಗಟ್ಟುವುದನ್ನು (crystallization) ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಜನಸಾಮಾನ್ಯರ ತಿಳುವಳಿಕೆಯಲ್ಲಿ ಜೇನುತುಪ್ಪ ಹರಳುಗಟ್ಟಿತೆಂದರೆ ಅದು ಕೃತಕ “ಸಕ್ಕರೆ ದ್ರಾವಣ” ಸೇರಿಸಿ “ಕಲಬೆರಕೆ” ಮಾಡಿದ ಜೇನು ಎಂದು ಪರಿಗಣಿಸಲಾಗುತ್ತದೆ. ಆಗ ಖರೀದಿ ಮಾಡಿದ ಗ್ರಾಹಕರಿಗೂ, ವ್ಯವಹರಿಸಿದ ಜೇನು ಕೃಷಿಕರಿಗೂ ಮಾತಿನ ಚಕಮಕಿ ನಡೆದು ಅಂತಿಮವಾಗಿ ಜೇನು ಕೃಷಿಕನಿಗೆ ‘ನಂಬಿಕೆ ದ್ರೋಹಿ’ ಪಟ್ಟ ಲಭಿಸಿಬಿಡುತ್ತದೆ. ಅಸಲಿಯತ್ತು ತಿಳಿದೂ, ಅದನ್ನು ಗ್ರಾಹಕರಿಗೆ ವಿವರಿಸಲಾಗದ ಪರಿಸ್ಥಿತಿಯಲ್ಲಿ ಜೇನು ಕೃಷಿಕರು ಮಾತ್ರ ಚಡಪಡಿಸುತ್ತಿರುತ್ತಾರೆ. ಆದರೆ ಜೇನು […]
