Categories
Malnad foods

ಮಲೆನಾಡಿನಲ್ಲಿ ಅಪ್ಪೆ ಮಿಡಿ ಉಪ್ಪಿನಕಾಯಿ ಹಾಕುವ ಸಂಭ್ರಮ – Appe Midi Pickle

ನಮ್ಮಲ್ಲಿ ನನ್ನ ತಂದೆ ನೆಟ್ಟಿರುವ ಸುಮಾರು 50ಕ್ಕೂ ಅಧಿಕ 20 ವರ್ಷದ ಅಪ್ಪೆ ಮಿಡಿ ಮರವಿದೆ. ಅದರಲ್ಲಿ 40 ಮರಗಳು ಇದುವರೆಗೂ ಕ್ರಾಪ್ ಬಂದಿಲ್ಲ. ಈ ವರ್ಷ ಕೆಲವು ಮರದಲ್ಲಿ ತುಂಬಾ ಒಳ್ಳೆಯ ಅಪ್ಪೆ ಮಿಡಿ ಕಾಯಿ ಬಂದಿದೆ. ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಕಾಯಿ ಬರುತ್ತದೆ. ಕೆಲವು ಮರಗಳಲ್ಲಿ ಮಾತ್ರ ಇದುವರೆಗೆ ಕಾಯಿಯೆ ಬಂದಿಲ್ಲ. ಯಾಕೆ ಎಂಬುದೇ ನಿಗೂಢವಾಗಿ ಉಳಿದಿದೆ. ಅಪ್ಪೆ ಮಿಡಿ ಉಪ್ಪಿನಕಾಯಿ ಇದೊಂದು ತಲಾತಲಾಂತರದಿಂದ ಬಂದಂತಹ ಪದ್ಧತಿ ಆಗಿದೆ. ಇದರಲ್ಲಿ ಕಾಯಿಯ ಆಯ್ಕೆ ಬಹಳ […]

Categories
Books

ಒಂದು ಕಾಡಿನ‌ ಪುಷ್ಪಕ ವಿಮಾನ – Ondu Kadina Puspaka Vimana Book

ಪಶ್ಚಿಮಘಟ್ಟದ ತಪ್ಪಲಿನ ಸ್ವರ್ಗದಂತಹಾ ಮಾಳ, ದುರ್ಗ, ಮಲೆಬೆಟ್ಟು ಇಂತಹಾ‌ ಪುಟ್ಟ ಪುಟ್ಟ ಊರುಗಳಲ್ಲಿ ಕಾಡು, ಹಸಿರು ಪರಿಸರದ ನಡುವಿನ ಸುತ್ತಾಟ, ಅಲ್ಲಿನ ಹಿರಿ- ಕಿರಿಯ ಜೀವಗಳ ಜೀವನದ ಕತೆ ಮುಂತಾದವುಗಳನ್ನು ಕಾಡಿಸುವ ಪುಟ್ಟ ಪುಟ್ಟ ಪರಿಸರ ಕಥಾನಕಗಳ ಸಂಗ್ರಹದ ಪುಸ್ತಕವೇ “ಒಂದು ಕಾಡಿನ ಪುಷ್ಪಕ ವಿಮಾನ”. ನಾವೂ ಇಂತದ್ದೊಂದು ಊರಲ್ಲಿ ಬದುಕಬೇಕಿತ್ತು ಎಂದೆನ್ನಿಸುವ, ಓದುತ್ತಾ ಹೋದಂತೆ ನಾವೇ ಆ ಊರುಗಳ ದಾರಿಯಲ್ಲಿ ನಡೆದಂತೆ, ಅಲ್ಲಿನ ಜೀವಗಳ ಮಧ್ಯೆ ನಾವೂ ಒಬ್ಬರಾದಂತೆ ಭಾವ ಮೂಡಿಸುತ್ತಾ ಹೋಗುತ್ತದೆ ಈ ಪುಸ್ತಕದ […]

Categories
Info

SPL – ಸಹ್ಯಾದ್ರಿ ಪ್ರೀಮಿಯರ್ ಲೀಗ್ ಮಧುರ ದಿನಗಳ ಮನನ

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿ(SPT ) ಹಳೆಯ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿ ಸಹ್ಯಾದ್ರಿ ಪ್ರಿಮಿಯರ್ ಲೀಗ್ Sahyadri Premier League 2025 ಫೆಬ್ರವರಿ 8 ಮತ್ತು 9 ನೇ ತಾರೀಕು ಬೆಂಗಳೂರಿನ ಗ್ಲೋಬಲ್ ವಿಲೇಜ್ ಕ್ರೀಡಾಂಗಣದಲ್ಲಿ ನೆಡೆಯಲಿದೆ.SPL (ಸಹ್ಯಾದ್ರಿ ಪ್ರೀಮಿಯರ್ ಲೀಗ್) ನ 14ನೇ ಆವೃತ್ತಿ ಇದಾಗಿದ್ದು ಕಳೆದ 15 ವರ್ಷಗಳಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರುತ್ತಿದ್ದು ಕರೋನ ಮಹಾಮಾರಿಯ ಕಾರಣದಿಂದ ಒಂದು ಆವೃತ್ತಿಯನ್ನು ರದ್ದು ಮಾಡಲಾಗಿತ್ತು. 2010 ರಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ […]

Categories
Info

Sri Rameshwara Travels Bus Timings

Sri Rameshwara Travels Mrugavadhe to Bangalore and Bangalore to Thirthahalli, Mrugavadhe Luxury 2+1 Sleeper bus timings. For Bus booking and Parcel contact Bharath : 8050979895Pradeep : 6364706800 Official Website: https://srirameshwarabus.com/ Thirthahalli to Bangalore Sri Rameshwara Bus Timings Pickup Point Mrugavadhe 8.30.00 PM Pickup Point Kattehaklu 8.45.00 PM Pickup Point Gadikallu-Kuppalli 9.00.00 PM Pickup Point Devangi […]

Categories
Info

ಆಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವದ ಸಂಭ್ರಮ.!

ಕೊಪ್ಪ ತಾಲ್ಲೂಕು, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್‌ Gadikal ನಲ್ಲಿರುವ ಆಲೆಮನೆ Alemane School ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ Koppa ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಶಾಲೆಯಾಗಿ ಗುರುತಿಸಲ್ಪಟ್ಟಿದೆ. ಈ ಶಾಲೆಯಲ್ಲಿ ವಿದ್ಯೆ ಕಲಿತವರು ರಾಜ್ಯದ ವಿವಿಧೆಡೆ ಮಾತ್ರವಲ್ಲದೆ, ದೇಶ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಮಾನಗಳಿಗೆ ಪಾತ್ರವಾಗಿದ್ದು, ಶಾಲೆಯ ಹಿರಿಮೆಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಿರೇಕೊಡಿಗೆ, Herekodige ಕುಂಬಾರಕೊಪ್ಪ, Kumbarakoppa ಬೆಕ್ಕನೂರು Bekkanuru ಹಾಗೂ ಗುಣವಂತೆ ಗ್ರಾಮಗಳ ಹಿರಿಯರ ಶೈಕ್ಷಣಿಕ ಪ್ರೇಮಕ್ಕೆ ಸಾಕ್ಷಿಯಾಗಿರುವ ಈ ಶಾಲೆ […]

Categories
Lyrics

Ello Hudukide Illada Devara Lyrics – ಎಲ್ಲೋ ಹುಡುಕಿದೆ ಇಲ್ಲದ ದೇವರ ಸಾಹಿತ್ಯ

Ello Hudukide Illada Devara Lyrics in Kannada : ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಸ್ನೇಹಗಳಗುರುತಿಸದಾದೆವು ನಮ್ಮೊಳಗೆ || ಎಲ್ಲೋ || ಎಲ್ಲಿದೆ ನಂದನ ಎಲ್ಲಿದೆ ಬಂಧನಎಲ್ಲಾ ಇವೆ ಈ ನಮ್ಮೊಳಗೆಒಳಗಿನ ತಿಳಿಯನು ಕಲಕದೆ ಇದ್ದರೆಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ || ಹತ್ತಿರವಿದ್ದೂ ದೂರ ನಿಲ್ಲುವೆವುನಮ್ಮ ಅಹಂಮಿನ ಕೋಟೆಯಲಿಎಷ್ಟು ಕಷ್ಟವೋ ಹೊಂದಿಕೆಯೆಂಬುದುನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

Categories
Info

ಮಲೆನಾಡಿಗರ ಕ್ರೀಡಾಕೂಟ 2025.!

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಲೆನಾಡು ಮಿತ್ರ ವೃಂದದಿಂದ 16 ನೇ ವರ್ಷದ ಮಲೆನಾಡಿಗರ ಕ್ರೀಡಾಕೂಟವನ್ನು ಜನವರಿ 12ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5:30ರ ವರೆಗೆ ಎಚ್ಎಂಟಿ ಆಟದ ಮೈದಾನ ಜಾಲಹಳ್ಳಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕ್ರೀಡೆಗಳ ವಿವರ : ಐದು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ 50 ಮೀಟರ್ ಓಟ, ಪಿಕ್ ದ ಬಾಲ್, ಬ್ಯಾಂಗಲ್ ರೇಸ್.ಐದು ವರ್ಷದ ಒಳಗಿನ ಗಂಡು ಮಕ್ಕಳಿಗೆ 50 ಮೀಟರ್ ಓಟ, ಸ್ಕೂಪ್ ದ ಬಾಲ್, ಕಪ್ಪೆ […]

Categories
Drama

ರಾಮಂಗೆ ಮೊದಲಲ್ತೆ ರಾಮಾಯಣಂ…?

ನೃತ್ಯ ರೂಪಕರಾಮಂಗೆ ಮೊದಲಲ್ತೆ ರಾಮಾಯಣಂ…?” ಶ್ರೀ ರಾಮಾಯಣ ದರ್ಶನಂ ಆಯ್ದ ಭಾಗಗಳನ್ನು ಆಧರಿಸಿದ ನೃತ್ಯ ಪ್ರಸ್ತುತಿಪ್ರಸ್ತುತಿ : ಶ್ರೀ ವಿಜಯ ಕಲಾನಿಕೇತನ(ರಿ.) ಡಾ|| ಕೆ.ಎಸ್.ಪವಿತ್ರ ಮತ್ತು ತಂಡ ಶಿವಮೊಗ್ಗ Image credits : Anilaka.tth

Categories
Drama

“ಅತ್ತಲಾಕಿಷ್ಕಿಂದೆಯೊಳ್ ” ಶ್ರೀ ರಾಮಾಯಣ ದರ್ಶನಂ

ಕುವೆಂಪು ಜನ್ಮದಿನ ಪ್ರಯುಕ್ತ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಆಯ್ದ ಕೆಲವು ಪಟಗಲು: ನಾಟಕ:ಅತ್ತಲಾಕಿಷ್ಕಿಂದೆಯೊಳ್“ಶ್ರೀ ರಾಮಾಯಣ ದರ್ಶನಂ” ಆಧರಿಸಿದ ರಂಗ ಪ್ರಯೋಗ. ಅಭಿನಯ:ನಟಮಿತ್ರರು (ರಿ.), ತೀರ್ಥಹಳ್ಳಿತುಂಗಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು. ನಿರ್ದೇಶನ:ಶ್ರೀಪಾದ.ಟಿ.ಎ.,ಶಿವಕುಮಾರ್.ಟಿ.ಆರ್.Image credits : Anilaka.tth

Categories
Info

ಸಹ್ಯಾದ್ರಿ ಸಂಘದ 21ನೆಯ ವಾರ್ಷಿಕ ಕ್ರೀಡಾಕೂಟ ಭಾನುವಾರ ಸುಂಕದ ಕಟ್ಟೆಯಲ್ಲಿ

ಹೋಗುವೆನು ನಾಹೋಗುವೆನು ನಾ… ನನ್ನ ಒಲುಮೆಯ ಗೂಡಿಗೆ.ಮಲೆಯ ನಾಡಿಗೆ ಮಳೆಯ ಬೀಡಿಗೆಸಿರಿಯ ಚೆಲುವಿನ ರೂಢಿಗೆ.ಬೇಸರವಾಗಿದೆ ಬಯಲುಹೋಗುವೆ ಮಲೆಯ, ಕಣಿವೆಯ ಕಾಡಿಗೆಹಸಿರು ಸೊಂಪಿನ ಬಿಸಿಲು ತಂಪಿನಗಾನದಿಂಪಿನ ಕೂಡಿಗೆ.! ಎಂಬ ರಸಋಷಿಯ ಸಾಲುಗಳಂತೆ ಸಿಲಿಕಾನ್ ಸಿಟಿಯಲ್ಲಿರುವ ಮಲೆನಾಡಿಗರನ್ನು ಕ್ರೀಡೆ, ಕಲೆ, ಸಾಹಿತ್ಯ, ಚರ್ಚೆ, ಸಂವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒಂದುಗೂಡಿಸುವ ವೇದಿಕೆಯೇ ಸಹ್ಯಾದ್ರಿ ಸಂಘ. ಈ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆಯಾದ ಸಹ್ಯಾದ್ರಿ ಸಂಘವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯ ವಾಕ್ಯವನ್ನು ಹೊತ್ತು ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ […]