Categories
Malnad information Malnad photos Thirthahalli

ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರೆ ಚಿತ್ರಗಳು – Thirthahalli Sri Marikamba Jathre Photos

ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೌಂದರ್ಯದ ನಡುವೆ ಇರುವ ತೀರ್ಥಹಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನವು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಸುಂದರ ದೇವಸ್ಥಾನವು ತಾಯಿ ಮಾರಿಕಾಂಬೆಯ ಶಕ್ತಿ ರೂಪಕ್ಕೆ ಸಾಕ್ಷಿಯಾಗಿದೆ. ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಅದ್ಧೂರಿ ಮಾರಿಕಾಂಬಾ ಜಾತ್ರೆ. ಈ ಮಹೋತ್ಸವವು ಒಂಬತ್ತು ದಿನಗಳ ಕಾಲ […]

Categories
Info Malnad information Thirthahalli

ಶ್ರೀ ಮಾರಿಕಾಂಬಾ ದೇವಸ್ಥಾನ, ತೀರ್ಥಹಳ್ಳಿ – Sri Marikamba Temple, Thirthahalli

ಸಹಜ ಸುಂದರ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಮ್ಮೆಯೇ ಶ್ರೀ ಮಾರಿಕಾಂಬಾ ದೇವಸ್ಥಾನ. ಭವ್ಯ ಇತಿಹಾಸವನ್ನು ಹೊಂದಿರುವ ಈ ಪುಣ್ಯಕ್ಷೇತ್ರವು ಜಿಲ್ಲೆಯ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ತನ್ನ ಭಕ್ತರ ದೃಢ ನಂಬಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೆಲೆಸಿರುವ ಜಗನ್ಮಾತೆ ಮಾರಿಕಾಂಬೆಯು ಸರ್ವ ಸಂಕಷ್ಟಗಳನ್ನು ಹರಿಸುವ ಮಹಾತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದ ವೈಭವವು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ’ಯ ಸಮಯದಲ್ಲಿ ಮುಗಿಲು ಮುಟ್ಟುತ್ತದೆ. ಮುಂಬರುವ 2026ರ ಫೆಬ್ರವರಿ 17 ರಿಂದ 25 ರವರೆಗೆ ಈ […]

Categories
Malnad information

ಬೆಂಗಳೂರಿನಲ್ಲಿ ಫೆ.1ರಂದು ಮಲೆನಾಡ ಸಂಗಮದ ಸಂಭ್ರಮ

ಸುವರ್ಣ ಮಲೆನಾಡು ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಫೆಬ್ರವರಿ 1 ರಂದು ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಅದ್ದೂರಿಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಕಂಪು ರಂಗೇಳಲಿದೆ. ಕ್ರೀಡಾಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಲೆನಾಡಿನವರಿಗೋಸ್ಕರ ಆಯೋಜನೆಯಾಗಿದ್ದು ಇದೊಂದು ಮಲೆನಾಡಿಗರ ಸಂಭ್ರಮದ ಸಂಗಮವಾಗಲಿದೆ. ಗಣ್ಯರ ಸಮಾಗಮ: ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಕಾರ್ತಿಕೇಯ ಸಾರಗನ ಜೆಡ್ಡು ಶ್ರೀ ಶ್ರೀ ಶ್ರೀ ಅವಧೂತ ಯೋಗೇಂದ್ರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. […]

Categories
Info Malnad information

ಸಹ್ಯಾದ್ರಿ ಸಂಘ ಬೆಂಗಳೂರು ವತಿಯಿಂದ ಜ.18 ರಂದು 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ

ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, […]

Categories
Malnad information

ಮಲೆನಾಡು ಮಿತ್ರವೃಂದ (ರಿ.) ಬೆಂಗಳೂರು – Malnadu Mitra Vrunda (R.) Bengaluru

ನಂ. 92, ರಾಜಗೋಪಾಲನಗರ ಮುಖ್ಯರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು – 560 058 ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಂದೇಶ್ ಗೌಡ, ಹಂದಿಗೋಡು ಅಧ್ಯಕ್ಷರು 9945211401 ಡಿ.ಟಿ. ವನಮಾಲಯ್ಯ, ಇಳಿಮನೆ ಉಪಾಧ್ಯಕ್ಷರು 9243458858 ಕೆ.ಜಿ. ನಾಗೇಶ್ ಕೇಳೂರು ಕಾರ್ಯದರ್ಶಿ 9741107645 ರಾಘವೇಂದ್ರ ಸಿಸ್ಲೆ ಸಹ ಕಾರ್ಯದರ್ಶಿ 9880909745 ನಿದರ್ಶನ್, ಗಾಡಿಗೆರೆ ಖಜಾಂಚಿ 9481094240 ದಿನೇಶ್, ಹೊಸನಗರ ಸಂಘಟನಾ ಕಾರ್ಯದರ್ಶಿ 9036808226 ರವೀಶ್, ಕೊಡಿಗೆಬೈಲು ಸಂಘಟನಾ ಕಾರ್ಯದರ್ಶಿ 9844212091 ನಿಶ್ಚಿತ್ ಜಾವಗಲ್ ಸಂಘಟನಾ ಕಾರ್ಯದರ್ಶಿ 9480554964 ಮಾಜಿ […]

Categories
Blogs Chikkamagaluru Koppa Malnad information Tourist Places

ಕುದುರೆಗುಂಡಿಯ ಕಪಿಲಹಳ್ಳ ಮತ್ತು ಅಬ್ಬಿಗುಂಡಿ ಜಲಪಾತ – Kudregundi Kapilahalla and Abbigundi Falls

ದೊಡ್ಡದಾಗಿರುವ ಒಂದು ಹಾವು ಕಾಡಿಂದ ಊರೊಳಗೆ ಹೋಗಿರೋ ತರ ತಿರುವುಗಳ ಹೋಂಡಾ ಗುಂಡಿ ತುಂಬಿರೋ ರಸ್ತೆ, ಕಣ್ಣು ಹಾಯಿಸದಲ್ಲೆಲ್ಲ ಹಚ್ಚ ಹಸಿರು ಸ್ವಚ್ಛ ಗಾಳಿ, ಹೌದು ನಾನು ಕರ್ಕೊಂಡು ಹೋಗ್ತಿರುವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕುದುರೆಗುಂಡಿ ಈ ಊರು ಅಭಿವೃದ್ಧಿಯ ಪತ ಹಿಡಿದು ತನ್ನ ಮಿತವಾದ ವೇಗದಲ್ಲಿ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೆ ತನ್ನೊಳಗಿರುವಂತಹ ವಿಶೇಷ ವಿಷಯಗಳನ್ನ ಅತ್ಯಮೂಲ್ಯ ರೀತಿಯಲ್ಲಿ ಸುರಕ್ಷಿತವಾಗಿ ನೋಡ್ಕೊಳ್ತಾಯಿದೆ ಅಂತಹ ಒಂದು ವಿಶೇಷವಾದ ವಿಷಯವನ್ನು ನಾನು ನಿಮಗೆ ಇವತ್ತು ಪರಿಚಯಿಸುತ್ತಿದ್ದೇನೆ.ಈ ಕುದುರೆ ಗುಂಡಿ ಸಮಯದಲ್ಲಿ […]

Categories
Blogs Info Malnad information

ಜೇನುತುಪ್ಪ ಹರಳುಗಟ್ಟುವುದು

ಜೇನುತುಪ್ಪ ಹರಳುಗಟ್ಟುವುದು ಬಾಟಲಿಯಲ್ಲಿ ಶೇಖರಿಸಿಟ್ಟ ಜೇನು, ವಾತಾವರಣ ತಂಪಾಗುತ್ತಿದ್ದಂತೆ ಹರಳುಗಟ್ಟುವುದನ್ನು (crystallization) ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಜನಸಾಮಾನ್ಯರ ತಿಳುವಳಿಕೆಯಲ್ಲಿ ಜೇನುತುಪ್ಪ ಹರಳುಗಟ್ಟಿತೆಂದರೆ ಅದು ಕೃತಕ “ಸಕ್ಕರೆ ದ್ರಾವಣ” ಸೇರಿಸಿ “ಕಲಬೆರಕೆ” ಮಾಡಿದ ಜೇನು ಎಂದು ಪರಿಗಣಿಸಲಾಗುತ್ತದೆ. ಆಗ ಖರೀದಿ ಮಾಡಿದ ಗ್ರಾಹಕರಿಗೂ, ವ್ಯವಹರಿಸಿದ ಜೇನು ಕೃಷಿಕರಿಗೂ ಮಾತಿನ ಚಕಮಕಿ ನಡೆದು ಅಂತಿಮವಾಗಿ ಜೇನು ಕೃಷಿಕನಿಗೆ ‘ನಂಬಿಕೆ ದ್ರೋಹಿ’ ಪಟ್ಟ ಲಭಿಸಿಬಿಡುತ್ತದೆ. ಅಸಲಿಯತ್ತು ತಿಳಿದೂ, ಅದನ್ನು ಗ್ರಾಹಕರಿಗೆ ವಿವರಿಸಲಾಗದ ಪರಿಸ್ಥಿತಿಯಲ್ಲಿ ಜೇನು ಕೃಷಿಕರು ಮಾತ್ರ ಚಡಪಡಿಸುತ್ತಿರುತ್ತಾರೆ. ಆದರೆ ಜೇನು […]

Categories
Deepavali Dipavali Hosanagara Kannada Malnad information Rituals Sagara Shikaripura Shivamogga Soraba Thirthahalli

ದೀಪ್ ದೀಪ್ ದೀಪೋಳ್ಗಿ – deep deep deepolige

Categories
Author Blogs Culture Malnad information Malnad photos Rituals Shivamogga Thirthahalli

ಮಣ್ಣಿನ ಮಕ್ಕಳ ಹಬ್ಬ ಭೂಮಿ ಹುಣ್ಣಿಮೆ..!

ಹಬ್ಬದ ಆಚರಣೆ ಮಲೆನಾಡಿನ ಜನರು ವಿಶಿಷ್ಟವಾಗಿ ಮಾಡುತ್ತಾರೆ. ಈ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ಸಾಮಗ್ರಿ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಪೂಜೆಗೆ ಬಳಸಲಾಗುತ್ತದೆ. ಭೂದೇವಿಗೆ ಪೂಜೆ ಮಾಡಿ, ಮಡಿಲು ತುಂಬುವ ಭಾವನಾತ್ಮಕತೆ ಹಿನ್ನೆಲೆಯ ಹಬ್ಬ ಇದಾಗಿದ್ದು, ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತದೆ. ಇದಕ್ಕೆ ‘ಭೂಮಣ್ಣಿ ಬುಟ್ಟಿ’ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವುದು ವಾಡಿಕೆ. ಈ ಬುಟ್ಟಿಗಳನ್ನು ಹಬ್ಬಕ್ಕೆ ಬಳಸಲು […]

Categories
Author Culture Malnad foods Malnad information Rituals Shivamogga Thirthahalli

ಮಳೆನಾಡಿನ ಮಾಲಯ..!

ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]