If you are searching for the best veg hotels in Thirthahalli, Shivamogga, you are in the right place. Thirthahalli is a beautiful town in Karnataka, known for its temples, nature, and delicious South Indian food. Whether you are a local resident, tourist, or traveler, finding good pure vegetarian hotels in Thirthahalli is easy with this […]
Author: Hoimalnad_admin
ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೌಂದರ್ಯದ ನಡುವೆ ಇರುವ ತೀರ್ಥಹಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನವು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಸುಂದರ ದೇವಸ್ಥಾನವು ತಾಯಿ ಮಾರಿಕಾಂಬೆಯ ಶಕ್ತಿ ರೂಪಕ್ಕೆ ಸಾಕ್ಷಿಯಾಗಿದೆ. ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಅದ್ಧೂರಿ ಮಾರಿಕಾಂಬಾ ಜಾತ್ರೆ. ಈ ಮಹೋತ್ಸವವು ಒಂಬತ್ತು ದಿನಗಳ ಕಾಲ […]
ಮುದ್ದು ತೀರ್ಥಹಳ್ಳಿ – Muddu Thirthahalli
ವಿಚಾರಣೆಗಳು ಮಾಹಿತಿಪೂರ್ಣ ವಿವರ ಹೆಸರು ಮುದ್ದು ತೀರ್ಥಹಳ್ಳಿ ಕಾವ್ಯನಾಮ ಮುದ್ದು ತೀರ್ಥಹಳ್ಳಿ ಹುಟ್ಟಿದ ದಿನಾಂಕ 03 ಡಿಸೆಂಬರ್ 1998 ಹುಟ್ಟಿದ ಸ್ಥಳ ತೀರ್ಥಹಳ್ಳಿ, ಮಲೆನಾಡು ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಸಾಹಿತ್ಯಕಾರ / ಅಂಕಣಕಾರ್ತಿ ಶಿಕ್ಷಣ ಹವ್ಯಾಸಗಳು ಸಾಹಿತ್ಯ ಕೃಷಿ ಪ್ರಕಟಿತ ಪುಸ್ತಕಗಳು ಹೂ ಗೊಂಚಲು, ಕಾನನ ಕಲರವ, ಎಷ್ಟು ಬಣ್ಣದ ಇರುಳು, ಒಂದು ಚಂದ್ರನ ತುಂಡು, ಕಾಡಹಾದಿಯ ಹೂಗಳು ಮುದ್ದು ತೀರ್ಥಹಳ್ಳಿ – Muddu Thirthahalli – ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು […]
ಸಹಜ ಸುಂದರ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಮ್ಮೆಯೇ ಶ್ರೀ ಮಾರಿಕಾಂಬಾ ದೇವಸ್ಥಾನ. ಭವ್ಯ ಇತಿಹಾಸವನ್ನು ಹೊಂದಿರುವ ಈ ಪುಣ್ಯಕ್ಷೇತ್ರವು ಜಿಲ್ಲೆಯ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ತನ್ನ ಭಕ್ತರ ದೃಢ ನಂಬಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೆಲೆಸಿರುವ ಜಗನ್ಮಾತೆ ಮಾರಿಕಾಂಬೆಯು ಸರ್ವ ಸಂಕಷ್ಟಗಳನ್ನು ಹರಿಸುವ ಮಹಾತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದ ವೈಭವವು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ’ಯ ಸಮಯದಲ್ಲಿ ಮುಗಿಲು ಮುಟ್ಟುತ್ತದೆ. ಮುಂಬರುವ 2026ರ ಫೆಬ್ರವರಿ 17 ರಿಂದ 25 ರವರೆಗೆ ಈ […]
Republic Day Wishes In Kannada 26 ಜನವರಿ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮ ಸಂವಿಧಾನದ ಆದರ್ಶಗಳನ್ನು ಗೌರವಿಸಿ, ರಾಷ್ಟ್ರವನ್ನು ಮೇಲೇರಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು. ಈ ಗಣರಾಜ್ಯೋತ್ಸವದಂದು, ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ನಮ್ಮ ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡೋಣ. ನಮ್ಮ ಗುರುತು ಎನ್ನುವುದು ನಮ್ಮ ಜಾತಿ, ಧರ್ಮವಲ್ಲ, ನಾವು ಭಾರತೀಯರು ಎನ್ನುವುದೇ ನಮ್ಮ ಗುರುತು, ನಾವು ಭಾರತೀಯರು ಎಂದು ಹೆಮ್ಮೆ ಪಡೋಣ ಗಣರಾಜ್ಯೋತ್ಸವದ ಶುಭಾಶಯಗಳು 26 ಜನವರಿ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮ ಸಂವಿಧಾನದ […]
ಸುವರ್ಣ ಮಲೆನಾಡು ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಫೆಬ್ರವರಿ 1 ರಂದು ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಅದ್ದೂರಿಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಕಂಪು ರಂಗೇಳಲಿದೆ. ಕ್ರೀಡಾಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಲೆನಾಡಿನವರಿಗೋಸ್ಕರ ಆಯೋಜನೆಯಾಗಿದ್ದು ಇದೊಂದು ಮಲೆನಾಡಿಗರ ಸಂಭ್ರಮದ ಸಂಗಮವಾಗಲಿದೆ. ಗಣ್ಯರ ಸಮಾಗಮ: ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಕಾರ್ತಿಕೇಯ ಸಾರಗನ ಜೆಡ್ಡು ಶ್ರೀ ಶ್ರೀ ಶ್ರೀ ಅವಧೂತ ಯೋಗೇಂದ್ರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. […]
ಪ್ರಸಾದ್ ಶೆಣೈ ಆರ್.ಕೆ. – Prasad Shenoy R.K.
ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಪ್ರಸಾದ್ ಶೆಣೈ ಆರ್.ಕೆ. ಹುಟ್ಟಿದ ದಿನಾಂಕ ಅಕ್ಟೋಬರ್ 1 -1991 ಹುಟ್ಟಿದ ಸ್ಥಳ ಉಡುಪಿ ಜಿಲ್ಲೆ ಕಾರ್ಕಳ ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಡಿಜಿಟಲ್ ಮಾಧ್ಯಮ, ಉಪನ್ಯಾಸಕ ಶಿಕ್ಷಣ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಹವ್ಯಾಸಗಳು ಬರವಣಿಗೆ, ಕಾನನ ಅಧ್ಯಯನ, ಫೋಟೋಗ್ರಫಿ, ಚಾರಣ ಪ್ರಕಟಿತ ಪುಸ್ತಕಗಳು ಲೂಲು ಟ್ರಾವೆಲ್ಸ್, ಒಂದು ಕಾಡಿನ ಪುಷ್ಪಕ ವಿಮಾನ. ನೇರಳೆ ಐಸ್ ಕ್ರೀಂ ಪ್ರಸಾದ್ ಶೆಣೈ ಆರ್.ಕೆ. – Prasad Shenoy […]
ಅಕ್ಷತಾ ಹುಂಚದಕಟ್ಟೆ – Akshata Hunchadakatte
ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಅಕ್ಷತಾ ಹುಂಚದಕಟ್ಟೆ ಹುಟ್ಟಿದ ದಿನಾಂಕ 1980 ಹುಟ್ಟಿದ ಸ್ಥಳ ತೀರ್ಥಹಳ್ಳಿ ತಾಲೋಕಿನ ಹುಂಚದಕಟ್ಟೆ ತಂದೆಯ ಹೆಸರು ಕೆ.ವಿ.ಕೃಷ್ಣಮೂರ್ತಿ ತಾಯಿಯ ಹೆಸರು ಶೈಲಾ ಉದ್ಯೋಗ ಲೇಖಕಿ, ಪ್ರಕಾಶಕಿ ಶಿಕ್ಷಣ ಹವ್ಯಾಸಗಳು ಪ್ರಕಟಿತ ಪುಸ್ತಕಗಳು ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ, ಕಾಡತೊರೆಯ ಜಾಡು, ಮತ್ತೆ ಮತ್ತೆ ಬೇಂದ್ರೆ ಅಕ್ಷತಾ ಹುಂಚದಕಟ್ಟೆ – Akshata Hunchadakatte ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ […]
Makara Sankranti Wishes in Kannada Makara Sankranti Wishes Designs
ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, […]
