Categories
Quotes

Republic Day Wishes – 26 ಜನವರಿ ಗಣರಾಜ್ಯೋತ್ಸವದ ಶುಭಾಶಯಗಳು

Republic Day Wishes In Kannada 26 ಜನವರಿ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮ ಸಂವಿಧಾನದ ಆದರ್ಶಗಳನ್ನು ಗೌರವಿಸಿ, ರಾಷ್ಟ್ರವನ್ನು ಮೇಲೇರಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು. ಈ ಗಣರಾಜ್ಯೋತ್ಸವದಂದು, ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ನಮ್ಮ ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡೋಣ. ನಮ್ಮ ಗುರುತು ಎನ್ನುವುದು ನಮ್ಮ ಜಾತಿ, ಧರ್ಮವಲ್ಲ, ನಾವು ಭಾರತೀಯರು ಎನ್ನುವುದೇ ನಮ್ಮ ಗುರುತು, ನಾವು ಭಾರತೀಯರು ಎಂದು ಹೆಮ್ಮೆ ಪಡೋಣ ಗಣರಾಜ್ಯೋತ್ಸವದ ಶುಭಾಶಯಗಳು 26 ಜನವರಿ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮ ಸಂವಿಧಾನದ […]

Categories
Malnad information

ಬೆಂಗಳೂರಿನಲ್ಲಿ ಫೆ.1ರಂದು ಮಲೆನಾಡ ಸಂಗಮದ ಸಂಭ್ರಮ

ಸುವರ್ಣ ಮಲೆನಾಡು ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಫೆಬ್ರವರಿ 1 ರಂದು ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಅದ್ದೂರಿಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಕಂಪು ರಂಗೇಳಲಿದೆ. ಕ್ರೀಡಾಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಲೆನಾಡಿನವರಿಗೋಸ್ಕರ ಆಯೋಜನೆಯಾಗಿದ್ದು ಇದೊಂದು ಮಲೆನಾಡಿಗರ ಸಂಭ್ರಮದ ಸಂಗಮವಾಗಲಿದೆ. ಗಣ್ಯರ ಸಮಾಗಮ: ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಕಾರ್ತಿಕೇಯ ಸಾರಗನ ಜೆಡ್ಡು ಶ್ರೀ ಶ್ರೀ ಶ್ರೀ ಅವಧೂತ ಯೋಗೇಂದ್ರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. […]

Categories
Author

ಪ್ರಸಾದ್ ಶೆಣೈ ಆರ್.ಕೆ. – Prasad Shenoy R.K.

ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಪ್ರಸಾದ್ ಶೆಣೈ ಆರ್.ಕೆ. ಹುಟ್ಟಿದ ದಿನಾಂಕ ಅಕ್ಟೋಬರ್ 1 -1991 ಹುಟ್ಟಿದ ಸ್ಥಳ ಉಡುಪಿ ಜಿಲ್ಲೆ ಕಾರ್ಕಳ ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಡಿಜಿಟಲ್ ಮಾಧ್ಯಮ, ಉಪನ್ಯಾಸಕ ಶಿಕ್ಷಣ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಹವ್ಯಾಸಗಳು ಬರವಣಿಗೆ, ಕಾನನ ಅಧ್ಯಯನ, ಫೋಟೋಗ್ರಫಿ, ಚಾರಣ ಪ್ರಕಟಿತ ಪುಸ್ತಕಗಳು ಲೂಲು ಟ್ರಾವೆಲ್ಸ್, ಒಂದು ಕಾಡಿನ ಪುಷ್ಪಕ ವಿಮಾನ. ನೇರಳೆ ಐಸ್ ಕ್ರೀಂ ಪ್ರಸಾದ್ ಶೆಣೈ ಆರ್.ಕೆ. – Prasad Shenoy […]

Categories
Author

ಅಕ್ಷತಾ ಹುಂಚದಕಟ್ಟೆ – Akshata Hunchadakatte

ವಿಚಾರಣೆಗಳು ಮಾಹಿತಿ ಪೂರ್ಣ ಹೆಸರು ಅಕ್ಷತಾ ಹುಂಚದಕಟ್ಟೆ ಹುಟ್ಟಿದ ದಿನಾಂಕ 1980 ಹುಟ್ಟಿದ ಸ್ಥಳ ತೀರ್ಥಹಳ್ಳಿ ತಾಲೋಕಿನ ಹುಂಚದಕಟ್ಟೆ ತಂದೆಯ ಹೆಸರು ಕೆ.ವಿ.ಕೃಷ್ಣಮೂರ್ತಿ ತಾಯಿಯ ಹೆಸರು ಶೈಲಾ ಉದ್ಯೋಗ ಲೇಖಕಿ, ಪ್ರಕಾಶಕಿ ಶಿಕ್ಷಣ ಹವ್ಯಾಸಗಳು ಪ್ರಕಟಿತ ಪುಸ್ತಕಗಳು ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ, ಕಾಡತೊರೆಯ ಜಾಡು, ಮತ್ತೆ ಮತ್ತೆ ಬೇಂದ್ರೆ ಅಕ್ಷತಾ ಹುಂಚದಕಟ್ಟೆ – Akshata Hunchadakatte ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ Thirthahalli ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ […]

Categories
Quotes

Makara Sankranti Wishes – ಮಕರ ಸಂಕ್ರಾಂತಿ ಶುಭಾಶಯಗಳು

Makara Sankranti Wishes in Kannada Makara Sankranti Wishes Designs

Categories
Info Malnad information

ಸಹ್ಯಾದ್ರಿ ಸಂಘ ಬೆಂಗಳೂರು ವತಿಯಿಂದ ಜ.18 ರಂದು 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ

ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, […]

Categories
Malnad information

ಮಲೆನಾಡು ಮಿತ್ರವೃಂದ (ರಿ.) ಬೆಂಗಳೂರು – Malnadu Mitra Vrunda (R.) Bengaluru

ನಂ. 92, ರಾಜಗೋಪಾಲನಗರ ಮುಖ್ಯರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು – 560 058 ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಂದೇಶ್ ಗೌಡ, ಹಂದಿಗೋಡು ಅಧ್ಯಕ್ಷರು 9945211401 ಡಿ.ಟಿ. ವನಮಾಲಯ್ಯ, ಇಳಿಮನೆ ಉಪಾಧ್ಯಕ್ಷರು 9243458858 ಕೆ.ಜಿ. ನಾಗೇಶ್ ಕೇಳೂರು ಕಾರ್ಯದರ್ಶಿ 9741107645 ರಾಘವೇಂದ್ರ ಸಿಸ್ಲೆ ಸಹ ಕಾರ್ಯದರ್ಶಿ 9880909745 ನಿದರ್ಶನ್, ಗಾಡಿಗೆರೆ ಖಜಾಂಚಿ 9481094240 ದಿನೇಶ್, ಹೊಸನಗರ ಸಂಘಟನಾ ಕಾರ್ಯದರ್ಶಿ 9036808226 ರವೀಶ್, ಕೊಡಿಗೆಬೈಲು ಸಂಘಟನಾ ಕಾರ್ಯದರ್ಶಿ 9844212091 ನಿಶ್ಚಿತ್ ಜಾವಗಲ್ ಸಂಘಟನಾ ಕಾರ್ಯದರ್ಶಿ 9480554964 ಮಾಜಿ […]

Categories
Blogs Chikkamagaluru Koppa Malnad information Tourist Places

ಕುದುರೆಗುಂಡಿಯ ಕಪಿಲಹಳ್ಳ ಮತ್ತು ಅಬ್ಬಿಗುಂಡಿ ಜಲಪಾತ – Kudregundi Kapilahalla and Abbigundi Falls

ದೊಡ್ಡದಾಗಿರುವ ಒಂದು ಹಾವು ಕಾಡಿಂದ ಊರೊಳಗೆ ಹೋಗಿರೋ ತರ ತಿರುವುಗಳ ಹೋಂಡಾ ಗುಂಡಿ ತುಂಬಿರೋ ರಸ್ತೆ, ಕಣ್ಣು ಹಾಯಿಸದಲ್ಲೆಲ್ಲ ಹಚ್ಚ ಹಸಿರು ಸ್ವಚ್ಛ ಗಾಳಿ, ಹೌದು ನಾನು ಕರ್ಕೊಂಡು ಹೋಗ್ತಿರುವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕುದುರೆಗುಂಡಿ ಈ ಊರು ಅಭಿವೃದ್ಧಿಯ ಪತ ಹಿಡಿದು ತನ್ನ ಮಿತವಾದ ವೇಗದಲ್ಲಿ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೆ ತನ್ನೊಳಗಿರುವಂತಹ ವಿಶೇಷ ವಿಷಯಗಳನ್ನ ಅತ್ಯಮೂಲ್ಯ ರೀತಿಯಲ್ಲಿ ಸುರಕ್ಷಿತವಾಗಿ ನೋಡ್ಕೊಳ್ತಾಯಿದೆ ಅಂತಹ ಒಂದು ವಿಶೇಷವಾದ ವಿಷಯವನ್ನು ನಾನು ನಿಮಗೆ ಇವತ್ತು ಪರಿಚಯಿಸುತ್ತಿದ್ದೇನೆ.ಈ ಕುದುರೆ ಗುಂಡಿ ಸಮಯದಲ್ಲಿ […]

Categories
Lyrics Song Thirthahalli

Thirthahalli Kshethradodeya Shree Rameshwara Song Lyrics

Thirthahalli Kshethradodeya Shree Rameshwara Song Details Thirthahalli Kshethradodeya Shree Rameshwara is a soulful Kannada devotional song that glorifies Lord Rameshwara of the sacred Thirthahalli kshetra. Sung with deep devotion by Likhith Puttur, the song beautifully captures spiritual faith and temple traditions. The meaningful lyrics by Avinash Thirthahalli add divine depth, making it a soothing experience for […]

Categories
Blogs

ಇಲ್ಲಿದೆ ನೋಡಿ 2026 ರ ರಜಾದಿನಗಳ ಪಟ್ಟಿ- 2026 Karnataka Government Holidays List

2025 ನೇ ಇಸವಿಯ ಕೊನೆಯ ತಿಂಗಳ ಕೆಲವೇ ದಿನಗಳು ಬಾಕಿ ಇದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಈ ತಿಂಗಳೂ ಮುಗಿದು ಹೊಸ ಕ್ಯಾಲೆಂಡರ್ ಬದಲಾಯಿಸುವ ದಿನ ಬಂದೇ ಬಿಡುತ್ತದೆ. 2026 ರಲ್ಲಿ ರಾಜ್ಯ ಸರ್ಕಾರಿ ರಜೆಗಳು Karnataka State Government Holiday List ಯಾವುದಿದೆ ಅನ್ನೋದರ ಅಧಿಕೃತ ಘೋಷಣೆ ಈಗಾಗ್ಲೇ ಆಗಿದೆ. ಹಾಗಾದ್ರೆ ಇನ್ನೇಕೆ ತಡಾ ರಜಾ ದಿನಗಳ ಪಟ್ಟಿ ನೋಡಿ ಫ್ಯಾಮಿಲಿ ಟ್ರಿಪ್, ಫಂಕ್ಷನ್ ಎಲ್ಲದನ್ನೂ ಈಗಲೇ ಪ್ಲಾನ್ ಮಾಡಿಬಿಡಿ.ಸದ್ಯ ನಮ್ಮ ಕರ್ನಾಟಕದಲ್ಲಿ ಬ್ಯಾಂಕುಗಳು ಹಾಗೂ […]